ಪಾಲಕರ ಸಮಾಲೋಚನಾ ಸಭೆ

ಪಾಲಕರ ಸಮಾಲೋಚನಾ ಸಭೆ  Parents' consultation meeting

ತಾಳಿಕೋಟಿ  08: ಶ್ರೀ ಸಂಗಮೇಶ್ವರ ಪ್ರೌಢಶಾಲೆಯಲ್ಲಿ ಸೋಮವಾರ ಪಾಲಕರ ಸಮಾಲೋಚನೆ ಸಭೆ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಅಶೋಕ ಕಟ್ಟಿ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿದ್ಯಾರ್ಥಿಗಳ ಪಾಲಕರ ಪ್ರತಿನಿಧಿಯಾಗಿ ಶಂಕ್ರ​‍್ಪ ಪೂಜಾರ, ಮಾರನಾಳ ತಾಂಡಾ ಹಾಗೂ ವಿದ್ಯಾರ್ಥಿನಿಯರ ಪಾಲಕರ ಪ್ರತಿನಿಧಿಯಾಗಿ ತಬಸುಮ. ಜಾ ಮಕಾನದಾರ, ತಾಳಿಕೋಟಿ ವಹಿಸಿದ್ದರು. 

ಪ್ರೌಢಶಾಲೆಯ ಹತ್ತನೇ ತರಗತಿಯ ವರ್ಗ ಶಿಕ್ಷಕರಾದ ಎಸ್‌.ಸಿ.ಗುಡಗುಂಟಿ, ಶಿಕ್ಷಕರುಗಳಾದ ಬಿ.ಆಯ್‌.ಹಿರೇಹೊಳಿ. ಎಸ್‌.ವಿ.ಜಾಮಗೊಂಡಿ. ಹತ್ತನೆಯ ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.ಶಿಕ್ಷಕ ಬಿ.ಆಯ್‌.ಹಿರೇಹೊಳಿ ನಿರೂಪಿಸಿ ವಂದಿಸಿದರು.