ಮೂಲ ಸೌಕರ್ಯ ಉತ್ತೇಜಿಸಲು ಮತ್ತು ಗಟ್ಟಿಗೊಳಿಸಲು ಹೊಸ ಹೆಜ್ಜೆ
New step to promote and strengthen infrastructure
ರಾಣೆಬೆನ್ನೂರು 03 : 2026-2027 ಕೇಂದ್ರ ಬಜೆಟ್ -ಜನರಿಗೆ ಬೇಕಾಗಿರುವ ಮೂಲ ಓಷಧಿಗಳ ದರವನ್ನು ಬಹಳಷ್ಟು ಕಡಿಮೆ ಮಾಡಿದ್ದಾರೆ ಬಯೋ ಪಾರ್ಕ್ ಯೋಜನೆಗೆ ಒತ್ತು ಮತ್ತು ರಿಯಾಯಿತಿಯನ್ನು ಪ್ರಕಟಿಸಿದ್ದಾರೆ, ಮೂರು ಮೆಗಾ ಟೆಕ್ಸ್ಟೈಲ್ ಪಾರ್ಕನ್ನು ಘೋಷಣೆ ಮಾಡಿದ್ದಾರೆ, ಮೂಲ ಸೌಕರ್ಯ ಉತ್ತೇಜಿಸಲು ಮತ್ತು ಗಟ್ಟಿಗೊಳಿಸಲು ಹೊಸ ಹೆಜ್ಜೆ ಇಟ್ಟಿದ್ದಾರೆ ಹೊಸ ಆದಾಯ ತೆರಿಗೆ ನೀತಿ ಘೋಷಣೆ ಮತ್ತು ಐಟಿ ಸ್ಥಿತಿ ಯಥಾ ಸ್ಥಿತಿ, ಶೀಘ್ರವೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಸ್ಥಿತಿ ನಮ್ಮ ಭಾರತ ಹೊಂದಲಿದೆ ಮತ್ತು ಇದು ಯುವಶಕ್ತಿಯ ಸಂಕಲ್ಪದ ಬಜೆಟ್,ಗೋಡಂಬಿ, ಶ್ರೀಗಂಧ, ತೆಂಗು ,ಕೊಕ್ಕೋ, ಹೀಗೆ ಅನೇಕ ರೈತಾಪಿ ವರ್ಗಕ್ಕೆ ಉತ್ತೇಜಿಸುವ ಯೋಜನೆ ರೂಪಿಸಿದ್ದಾರೆ, ಇದು ಒಂದು ಸರ್ವಸ್ಪರ್ಶಿ ಬಜೆಟ್.-ಗದಿಗೆಪ್ಪಗೌಡ ಜಿ. ಹೊಟ್ಟಿಗೌಡರ ಮಾಜಿ ಅಧ್ಯಕ್ಷರು ವರ್ತಕರ ಸಂಘ ರಾಣೆಬೆನ್ನೂರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 