ಮೂಲ ಸೌಕರ್ಯ ಉತ್ತೇಜಿಸಲು ಮತ್ತು ಗಟ್ಟಿಗೊಳಿಸಲು ಹೊಸ ಹೆಜ್ಜೆ
New step to promote and strengthen infrastructure
ರಾಣೆಬೆನ್ನೂರು 03 : 2026-2027 ಕೇಂದ್ರ ಬಜೆಟ್ -ಜನರಿಗೆ ಬೇಕಾಗಿರುವ ಮೂಲ ಓಷಧಿಗಳ ದರವನ್ನು ಬಹಳಷ್ಟು ಕಡಿಮೆ ಮಾಡಿದ್ದಾರೆ ಬಯೋ ಪಾರ್ಕ್ ಯೋಜನೆಗೆ ಒತ್ತು ಮತ್ತು ರಿಯಾಯಿತಿಯನ್ನು ಪ್ರಕಟಿಸಿದ್ದಾರೆ, ಮೂರು ಮೆಗಾ ಟೆಕ್ಸ್ಟೈಲ್ ಪಾರ್ಕನ್ನು ಘೋಷಣೆ ಮಾಡಿದ್ದಾರೆ, ಮೂಲ ಸೌಕರ್ಯ ಉತ್ತೇಜಿಸಲು ಮತ್ತು ಗಟ್ಟಿಗೊಳಿಸಲು ಹೊಸ ಹೆಜ್ಜೆ ಇಟ್ಟಿದ್ದಾರೆ ಹೊಸ ಆದಾಯ ತೆರಿಗೆ ನೀತಿ ಘೋಷಣೆ ಮತ್ತು ಐಟಿ ಸ್ಥಿತಿ ಯಥಾ ಸ್ಥಿತಿ, ಶೀಘ್ರವೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಸ್ಥಿತಿ ನಮ್ಮ ಭಾರತ ಹೊಂದಲಿದೆ ಮತ್ತು ಇದು ಯುವಶಕ್ತಿಯ ಸಂಕಲ್ಪದ ಬಜೆಟ್,ಗೋಡಂಬಿ, ಶ್ರೀಗಂಧ, ತೆಂಗು ,ಕೊಕ್ಕೋ, ಹೀಗೆ ಅನೇಕ ರೈತಾಪಿ ವರ್ಗಕ್ಕೆ ಉತ್ತೇಜಿಸುವ ಯೋಜನೆ ರೂಪಿಸಿದ್ದಾರೆ, ಇದು ಒಂದು ಸರ್ವಸ್ಪರ್ಶಿ ಬಜೆಟ್.-ಗದಿಗೆಪ್ಪಗೌಡ ಜಿ. ಹೊಟ್ಟಿಗೌಡರ ಮಾಜಿ ಅಧ್ಯಕ್ಷರು ವರ್ತಕರ ಸಂಘ ರಾಣೆಬೆನ್ನೂರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 