ನವರಾತ್ರಿ ಉತ್ಸವ ಕಾರ್ಯಕ್ರಮ
ಲೋಕದರ್ಶನ ವರದಿ
ರಬಕವಿ ಬನಹಟ್ಟಿ;13; ತಾಲೂಕಿನ
ರಬಕವಿ ಗ್ರಾಮದ ಕುಂಬಾರ ಓಣಿಯಲಿ ್ಲ ಪ್ರಜಾಪಿತ ಬ್ರಹ್ಮಕುಮಾರಿ
ಮತ್ತು ಓಂ ಶಾಂತಿ ಸಂಯೋಗದಿಂದ
ನವರಾತ್ರಿ ಉತ್ಸವ ಕಾರ್ಯಕ್ರಮ ನಡೆಯಿತು.
ದಸರಾ ಹಬ್ಬವು ಬಹಳ
ಪ್ರಾಮುಖ್ಯತೆ ಪಡೆದುಕೊಂಡ ಈ ಹಬ್ಬದಲ್ಲಿ 9 ದಿನಗಳ
ಕಾಲ ಉಪವಾಸವನ್ನು ಮಾಡಿ ದೇವರ ಕೃಪೆಗೆ
ಪಾತ್ರರಾಗಬೇಕೆಂದು ಬ್ರಹ್ಮ ಕುಮಾರಿ ಓಂ ಶಾಂತಿ ಸಂಸ್ಥೆಯ
ಅಧ್ಯಕ್ಷರು ಶ್ರೀಮತಿ ಬಿ ಕೆ ಮಾಲ
ಅವರು ಹೇಳಿದರು.
ದುಗರ್ಾ ಮಾತೆ ಬ್ರಹ್ಮಕುಮಾರಿ ವಿಷ್ಣು
ಹೀಗೆ ವಿವಿಧ ರೀತಿಯ ದೇವರುಗಳನ್ನು ಮನುಷ್ಯನ ರೂಪದಲ್ಲಿ ಮಾಡಿ ಪ್ರತಿಷ್ಠಾಪನೆ ಸಾರ್ವಜನಿಕರಿಗೆ
ದರ್ಶನ ನೀಡಲು ಅವಕಾಶ ಕಲ್ಪಿಸಿಕೊಟ್ಟರು.
ಇದೇ ಸಂದರ್ಭದಲ್ಲಿ ಓಂ
ಶಾಂತಿಯ ಸಂಸ್ಥೆಯ ಸದಸ್ಯರು ಶ್ರೀಮತಿ ಗೀತಾ ಅಕ್ಕನವರು, ನಗರಸಭಾ
ಸದಸ್ಯ ಬಸವರಾಜ ಗುಡೊಡಗಿ, ಬಸವರಾಜ ಪಾಟೀಲ, ಸದಾಶಿವ ಕುಂಬಾರ, ಮಹಾದೇವ ಕುಂಬಾರ, ಅನಿಲ ಹಾಸಿಲಕರ, ಸಂಗಪ್ಪ
ಕುಂಬಾರ ಸೇರಿದಂತೆ ಮುಂತಾದವರು
ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 