ನವರಾತ್ರಿ ಉತ್ಸವ ಕಾರ್ಯಕ್ರಮ
ಲೋಕದರ್ಶನ ವರದಿ
ರಬಕವಿ ಬನಹಟ್ಟಿ;13; ತಾಲೂಕಿನ
ರಬಕವಿ ಗ್ರಾಮದ ಕುಂಬಾರ ಓಣಿಯಲಿ ್ಲ ಪ್ರಜಾಪಿತ ಬ್ರಹ್ಮಕುಮಾರಿ
ಮತ್ತು ಓಂ ಶಾಂತಿ ಸಂಯೋಗದಿಂದ
ನವರಾತ್ರಿ ಉತ್ಸವ ಕಾರ್ಯಕ್ರಮ ನಡೆಯಿತು.
ದಸರಾ ಹಬ್ಬವು ಬಹಳ
ಪ್ರಾಮುಖ್ಯತೆ ಪಡೆದುಕೊಂಡ ಈ ಹಬ್ಬದಲ್ಲಿ 9 ದಿನಗಳ
ಕಾಲ ಉಪವಾಸವನ್ನು ಮಾಡಿ ದೇವರ ಕೃಪೆಗೆ
ಪಾತ್ರರಾಗಬೇಕೆಂದು ಬ್ರಹ್ಮ ಕುಮಾರಿ ಓಂ ಶಾಂತಿ ಸಂಸ್ಥೆಯ
ಅಧ್ಯಕ್ಷರು ಶ್ರೀಮತಿ ಬಿ ಕೆ ಮಾಲ
ಅವರು ಹೇಳಿದರು.
ದುಗರ್ಾ ಮಾತೆ ಬ್ರಹ್ಮಕುಮಾರಿ ವಿಷ್ಣು
ಹೀಗೆ ವಿವಿಧ ರೀತಿಯ ದೇವರುಗಳನ್ನು ಮನುಷ್ಯನ ರೂಪದಲ್ಲಿ ಮಾಡಿ ಪ್ರತಿಷ್ಠಾಪನೆ ಸಾರ್ವಜನಿಕರಿಗೆ
ದರ್ಶನ ನೀಡಲು ಅವಕಾಶ ಕಲ್ಪಿಸಿಕೊಟ್ಟರು.
ಇದೇ ಸಂದರ್ಭದಲ್ಲಿ ಓಂ
ಶಾಂತಿಯ ಸಂಸ್ಥೆಯ ಸದಸ್ಯರು ಶ್ರೀಮತಿ ಗೀತಾ ಅಕ್ಕನವರು, ನಗರಸಭಾ
ಸದಸ್ಯ ಬಸವರಾಜ ಗುಡೊಡಗಿ, ಬಸವರಾಜ ಪಾಟೀಲ, ಸದಾಶಿವ ಕುಂಬಾರ, ಮಹಾದೇವ ಕುಂಬಾರ, ಅನಿಲ ಹಾಸಿಲಕರ, ಸಂಗಪ್ಪ
ಕುಂಬಾರ ಸೇರಿದಂತೆ ಮುಂತಾದವರು
ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 