ನಂದೀಶಗೆ ಫೋಟೋಗ್ರಾಫಿ ಕ್ಷೇತ್ರದ ಸಾಧಕ ಪ್ರಶಸ್ತಿ
Nandish wins achievement award in the field of photography
ಲೋಕದರ್ಶನ ವರದಿ
ನಂದೀಶಗೆ ಫೋಟೋಗ್ರಾಫಿ ಕ್ಷೇತ್ರದ ಸಾಧಕ ಪ್ರಶಸ್ತಿ
ಧಾರವಾಡ 20: ತಾಲೂಕಿನ ಅಮ್ಮಿನಬಾವಿ ಗ್ರಾಮದ ಯುವ ಛಾಯಾಚಿತ್ರ ಗ್ರಾಹಕ ನಂದೀಶಕುಮಾರ ಗು. ಯರಗಂಬಳಿಮಠ ಅವರಿಗೆ ಶ್ರೇಷ್ಠ ಗುಣಮಟ್ಟದ ಫೋಟೋಗ್ರಾಫೀ ಕ್ಷೇತ್ರದ ವ್ಯವಹಾರ ಸಾಧನೆಗಾಗಿ ಬೆಂಗಳೂರಿನ ನಾರಾ ಮೀಡಿಯಾ ಇವೆಂಟ್ಸ್ ಸಂಸ್ಥೆ ಕೊಡಮಾಡುವ 2025ನೆಯ ಸಾಲಿನ ‘ಕರ್ನಾಟಕ ವ್ಯವಹಾರ ಸಾಧಕ ಪ್ರಶಸ್ತಿ’ ಲಭಿಸಿದೆ.
ಬೆಂಗಳೂರಿನ ಖಾಸಗಿ ಹೊಟೆಲ್ದಲ್ಲಿ ಜರುಗಿದ ವಿಶೇಷ ಸಮಾರಂಭದಲ್ಲಿ ‘ಕೆಜಿಎಫ್’ ಖ್ಯಾತಿಯ ಚಲನಚಿತ್ರ ನಟ ಗರುಡಾ ರಾಮನ್ ನಂದೀಶಕುಮಾರ ಗು. ಯರಗಂಬಳಿಮಠ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಬೆಂಗಳೂರಿನ ಖ್ಯಾತ ಉದ್ಯಮಿ ರೂಪಾ ಹಾಗೂ ನಾರಾ ಮೀಡಿಯಾ ಇವೆಂಟ್ಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಓ) ರಶ್ಮಿ ಎಸ್.ಎ. ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕ ಗಣ್ಯರು ಪಾಲ್ಗೊಂಡಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 