ನಾಗರಾಜ ಮಲ್ಲಶೆಟ್ಟೆಪ್ಪ ಕೆಂಬಿಗೆ ಜೀವಮಾನ ಸಾಧಕ ಪ್ರಶಸ್ತಿ
Nagaraja Mallashetteppa Kembi to receive Lifetime Achievement Award
ನಾಗರಾಜ ಮಲ್ಲಶೆಟ್ಟೆಪ್ಪ ಕೆಂಬಿಗೆ ಜೀವಮಾನ ಸಾಧಕ ಪ್ರಶಸ್ತಿ
ಬ್ಯಾಡಗಿ 05: ಪಟ್ಟಣದ ಮೆಣಸಿನಕಾಯಿ ಮಾರುಕಟ್ಟೆಯ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಮೆಣಸಿನ ಕಾಯಿ ಮಾರುಕಟ್ಟೆಯಲ್ಲಿ ಸತತವಾಗಿ ಆರು ದಶಕಗಳ ಕಾಲ ಮೆಣಸಿನ ಕಾಯಿ ವ್ಯಾಪಾರ ಅಭಿವೃದ್ಧಿ ಸೇರಿದಂತೆ ಸಾರ್ವಜನಿಕ ಜೀವನದಲ್ಲಿ ಪರೋಪಕಾರಿಯಾಗಿ ಕೆಲಸ ಮಾಡುತ್ತಿರುವ ಹಿರಿಯ ಗಣ್ಯೆ ಮೆಣಸಿನಕಾಯಿ ವರ್ತಕ ನಾಗರಾಜ ಮಲ್ಲಶೆಟ್ಟೆಪ್ಪ ಕೆಂಬಿ ಇವರಿಗೆ ವರ್ತಕರ ಸಂಘದವರು ಜೀವಮಾನ ಸಾಧಕ ಎಂಬ ಪ್ರಶಸ್ತಿಯನ್ನು ಪ್ರಧಾನ ಮಾಡಿದರು. ಈ ಸಂದರ್ಭದಲ್ಲಿ ಮಾಲತೇಶ್ ಅರಳಿಮಟ್ಟಿ. ಕುಮಾರ್ ಗೌಡ ಪಾಟೀಲ್. ಜಗದೀಶ ರೋಣದ. ಪರಶುರಾಮ್ ಮೇಲಗಿರಿ. ಹಾಗೂ ಮೆಣಸಿನ ಕಾಯಿ ಮಾರುಕಟ್ಟೆಯ ವರ್ತಕರ ಸಂಘದ ಎಲ್ಲಾ ಸದಸ್ಯರು ಮೆಣಸಿನಕಾಯಿ ವ್ಯಾಪಾರಸ್ಥರು ಪ್ರಶಸ್ತಿಗೆ ಭಾಜನರಾದ ಕುಟುಂಬದವರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 