ನಾಗರ ಪಂಚಮಿ “ಅಂದು-ಇಂದು” ಚಿಂತನ-ಮಂಥನ
Nagara Panchami “Andu- Indu” Thought-Manthan
ವಿಜಯನಗರ 21: ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹೊಳಗುಂದಿ ಗ್ರಾಮದಲ್ಲಿ ಜರುಗಿದ ವಿಶೇಷವಾಗಿ-ನಾಗರ ಪಂಚಮಿ ಅಂದು ಚೆಂದಾಗಿತ್ತಾ ಇಂದು ಚೇನ್ನಾಗದೆಯ ಇದರ ಕುರಿತು ಚಿಂತನಾ ಮಂಥನ ನಿರೂಪಕರಾಗಿ ಚನ್ನವೀರಸ್ವಾಮಿ ಹಿರೇಮಠ ಇವರು ನಡೆಸಿಕೊಟ್ಟರು.
ಸಾಹಿತಿಗಳು ಹಾಗೂ ಶಿಕ್ಷಕರು ಟಿ ಎಂ ವೀರಭದ್ರಯ್ಯ ವೆಂಕಟೇಶ್ ಬಡಿಗೇರ ಅಕ್ಷಯ ಪದವಿ ಪೂರ್ವ ಮಹಾವಿದ್ಯಾಲಯ ಹೊಸಪೇಟೆ ಕನ್ನಡ ಉಪನ್ಯಾಸಕರು ಹೊಸಪೇಟೆ ಸ್ಥಳೀಯ ಗ್ರಾಮಸ್ಥರು ದೇವಮ್ಮ ಸರ್ದಾರ್ ಇವರು ಇಂದು ಚೆಂದ ಅಂತ ಮಾತನಾಡಿ ಶೈಲಿ ನಾಡಿನಜನರ ನಾಡಿ ಮಿಡಿತದಲ್ಲಿ ಅಚ್ಚಳಿಯದೆ ಉಳಿಯುವಂತೆ ವಿಷಯ ಮಂಡಿಸಿದರು ಪ್ರಗತಿಯೊಂದಿದ ನಾಗರಿಕ ಸಮಾಜದಲ್ಲಿ ಸೌಲಭ್ಯಗಳ ಸೌಕರ್ಯ ಇದ್ದುದರಿಂದ ನಾಗರ ಪಂಚಮಿ 3 ಆಚರಣೆ ಸೂಪರ್ ಅಂದ್ರು ಇಲ್ಲಾ ಇಲ್ಲಾ ಅಂದೇ ಚೆನ್ನಾಗಿಇತ್ತು ಅಂತ ನಯನಾ ಮಲ್ಲಿನಾಥ ಗೃಹಿಣಿ ಗೌರಮ್ಮ ಮಲ್ಲಿನಾಥ್ ಶೋಭಾ ಮಲ್ಕ ಒಡೆಯರ್ ಇವರು ಅಂದಿನ ಆಚರಣೆಯಲ್ಲಿ ಒಂದು ಅದ್ಭುತವಾದ ಭಾಂದವ್ಯದ ಸಂಭ್ರಮ ತುಂಬಿ ನಗುತ್ತಿತ್ತು ಎನ್ನುವುದರ ಮೂಲಕ ಜಾನಪದ ಗೀತೆಗಳ ಹಾಡಿನ ಮೂಲಕ ಹೃದಯ ತುಂಬಿ ಬರುವಂತೆ ಮಾತಾಡಿದ ರೀತಿ ಬಹಳ ಅದ್ಬುತ ವಿಷಯಗಳನ್ನು ಮಂಡಿಸಿದರು
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್ 