ನಾಗರ ಪಂಚಮಿ “ಅಂದು-ಇಂದು” ಚಿಂತನ-ಮಂಥನ
Nagara Panchami “Andu- Indu” Thought-Manthan
ವಿಜಯನಗರ 21: ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹೊಳಗುಂದಿ ಗ್ರಾಮದಲ್ಲಿ ಜರುಗಿದ ವಿಶೇಷವಾಗಿ-ನಾಗರ ಪಂಚಮಿ ಅಂದು ಚೆಂದಾಗಿತ್ತಾ ಇಂದು ಚೇನ್ನಾಗದೆಯ ಇದರ ಕುರಿತು ಚಿಂತನಾ ಮಂಥನ ನಿರೂಪಕರಾಗಿ ಚನ್ನವೀರಸ್ವಾಮಿ ಹಿರೇಮಠ ಇವರು ನಡೆಸಿಕೊಟ್ಟರು.
ಸಾಹಿತಿಗಳು ಹಾಗೂ ಶಿಕ್ಷಕರು ಟಿ ಎಂ ವೀರಭದ್ರಯ್ಯ ವೆಂಕಟೇಶ್ ಬಡಿಗೇರ ಅಕ್ಷಯ ಪದವಿ ಪೂರ್ವ ಮಹಾವಿದ್ಯಾಲಯ ಹೊಸಪೇಟೆ ಕನ್ನಡ ಉಪನ್ಯಾಸಕರು ಹೊಸಪೇಟೆ ಸ್ಥಳೀಯ ಗ್ರಾಮಸ್ಥರು ದೇವಮ್ಮ ಸರ್ದಾರ್ ಇವರು ಇಂದು ಚೆಂದ ಅಂತ ಮಾತನಾಡಿ ಶೈಲಿ ನಾಡಿನಜನರ ನಾಡಿ ಮಿಡಿತದಲ್ಲಿ ಅಚ್ಚಳಿಯದೆ ಉಳಿಯುವಂತೆ ವಿಷಯ ಮಂಡಿಸಿದರು ಪ್ರಗತಿಯೊಂದಿದ ನಾಗರಿಕ ಸಮಾಜದಲ್ಲಿ ಸೌಲಭ್ಯಗಳ ಸೌಕರ್ಯ ಇದ್ದುದರಿಂದ ನಾಗರ ಪಂಚಮಿ 3 ಆಚರಣೆ ಸೂಪರ್ ಅಂದ್ರು ಇಲ್ಲಾ ಇಲ್ಲಾ ಅಂದೇ ಚೆನ್ನಾಗಿಇತ್ತು ಅಂತ ನಯನಾ ಮಲ್ಲಿನಾಥ ಗೃಹಿಣಿ ಗೌರಮ್ಮ ಮಲ್ಲಿನಾಥ್ ಶೋಭಾ ಮಲ್ಕ ಒಡೆಯರ್ ಇವರು ಅಂದಿನ ಆಚರಣೆಯಲ್ಲಿ ಒಂದು ಅದ್ಭುತವಾದ ಭಾಂದವ್ಯದ ಸಂಭ್ರಮ ತುಂಬಿ ನಗುತ್ತಿತ್ತು ಎನ್ನುವುದರ ಮೂಲಕ ಜಾನಪದ ಗೀತೆಗಳ ಹಾಡಿನ ಮೂಲಕ ಹೃದಯ ತುಂಬಿ ಬರುವಂತೆ ಮಾತಾಡಿದ ರೀತಿ ಬಹಳ ಅದ್ಬುತ ವಿಷಯಗಳನ್ನು ಮಂಡಿಸಿದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 