ನಾಗರ ಪಂಚಮಿ “ಅಂದು-ಇಂದು” ಚಿಂತನ-ಮಂಥನ
Nagara Panchami “Andu- Indu” Thought-Manthan
ವಿಜಯನಗರ 21: ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹೊಳಗುಂದಿ ಗ್ರಾಮದಲ್ಲಿ ಜರುಗಿದ ವಿಶೇಷವಾಗಿ-ನಾಗರ ಪಂಚಮಿ ಅಂದು ಚೆಂದಾಗಿತ್ತಾ ಇಂದು ಚೇನ್ನಾಗದೆಯ ಇದರ ಕುರಿತು ಚಿಂತನಾ ಮಂಥನ ನಿರೂಪಕರಾಗಿ ಚನ್ನವೀರಸ್ವಾಮಿ ಹಿರೇಮಠ ಇವರು ನಡೆಸಿಕೊಟ್ಟರು.
ಸಾಹಿತಿಗಳು ಹಾಗೂ ಶಿಕ್ಷಕರು ಟಿ ಎಂ ವೀರಭದ್ರಯ್ಯ ವೆಂಕಟೇಶ್ ಬಡಿಗೇರ ಅಕ್ಷಯ ಪದವಿ ಪೂರ್ವ ಮಹಾವಿದ್ಯಾಲಯ ಹೊಸಪೇಟೆ ಕನ್ನಡ ಉಪನ್ಯಾಸಕರು ಹೊಸಪೇಟೆ ಸ್ಥಳೀಯ ಗ್ರಾಮಸ್ಥರು ದೇವಮ್ಮ ಸರ್ದಾರ್ ಇವರು ಇಂದು ಚೆಂದ ಅಂತ ಮಾತನಾಡಿ ಶೈಲಿ ನಾಡಿನಜನರ ನಾಡಿ ಮಿಡಿತದಲ್ಲಿ ಅಚ್ಚಳಿಯದೆ ಉಳಿಯುವಂತೆ ವಿಷಯ ಮಂಡಿಸಿದರು ಪ್ರಗತಿಯೊಂದಿದ ನಾಗರಿಕ ಸಮಾಜದಲ್ಲಿ ಸೌಲಭ್ಯಗಳ ಸೌಕರ್ಯ ಇದ್ದುದರಿಂದ ನಾಗರ ಪಂಚಮಿ 3 ಆಚರಣೆ ಸೂಪರ್ ಅಂದ್ರು ಇಲ್ಲಾ ಇಲ್ಲಾ ಅಂದೇ ಚೆನ್ನಾಗಿಇತ್ತು ಅಂತ ನಯನಾ ಮಲ್ಲಿನಾಥ ಗೃಹಿಣಿ ಗೌರಮ್ಮ ಮಲ್ಲಿನಾಥ್ ಶೋಭಾ ಮಲ್ಕ ಒಡೆಯರ್ ಇವರು ಅಂದಿನ ಆಚರಣೆಯಲ್ಲಿ ಒಂದು ಅದ್ಭುತವಾದ ಭಾಂದವ್ಯದ ಸಂಭ್ರಮ ತುಂಬಿ ನಗುತ್ತಿತ್ತು ಎನ್ನುವುದರ ಮೂಲಕ ಜಾನಪದ ಗೀತೆಗಳ ಹಾಡಿನ ಮೂಲಕ ಹೃದಯ ತುಂಬಿ ಬರುವಂತೆ ಮಾತಾಡಿದ ರೀತಿ ಬಹಳ ಅದ್ಬುತ ವಿಷಯಗಳನ್ನು ಮಂಡಿಸಿದರು
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ 