ಮುಸ್ತಾಫಾ ಕರ್ನಾಟಕ ರಕ್ಷಣಾ ವೇದಿಕೆಯ 20ನೇ ವಾರ್ಡ್ನ ಅಧ್ಯಕ್ಷರನ್ನಾಗಿ ನೇಮಕ
Mustafa appointed as the president of Karnataka Rakshana Vedike's 20th ward
ಹೊಸಪೇಟೆ 27: ಮೇಲ್ಕಾಣಿಸಿದ ವಿಷಯಕ್ಕೆ ಸಂಭಂದಿಸಿದಂತೆ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ತಾರಿಹಳ್ಳಿ ಹನುಮಂತಪ್ಪನವರ ಸೂಚನೆಯ ಮೇರೆಗೆ ತಾಲೂಕು ಅಧ್ಯಕ್ಷರಾದ ಈಡಿಗರ ರಮೇಶ್ರವರ ಆದೇಶದಂತೆ ಮುಸ್ತಾಫಾ ಆದ ನಿಮ್ಮನ್ನು ಕರ್ನಾಟಕ ರಕ್ಷಣಾ ವೇದಿಕೆಯ ಹೊಸಪೇಟೆ ನಗರದ 20ನೇ ವಾರ್ಡ್ನ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿರುತ್ತೇನೆ. ಈ ಆದೇಶವನ್ನು ದಿನಾಂಕ : 26.11.2025 ರಿಂದ ಜಾರಿಗೆ ಬಂದಿರುವಂತೆ ನೇಮಕ ಮಾಡಲಾಗಿದೆ. ನೀವು ಇನ್ನು ಮುಂದೆ ನಾಡು ನುಡಿ, ಜಲ, ರಕ್ಷಣೆಗೆ ಕಂಕಣ ಬದ್ದವಾಗಿ ತಮಗೆ ವಹಿಸಿದ ಬಾದ್ಯತೆಯನ್ನು ವಹಿಸಿಕೊಂಡು ಶ್ರದ್ದೆ, ನಿಷ್ಠೆ, ಪ್ರಾಮಾಣಿಕತೆಯಿಂದ ಹಾಗೂ ಶಿಸ್ತಿನಿಂದ ಒಳ್ಳೆಯ ನಡೆವಳಿಕೆಯಿಂದ ಸಂಘಟನೆಯಲ್ಲಿ ತಮ್ಮ ಅಮೂಲ್ಯವಾದ ಸೇವೆ ಸಲ್ಲಿಸಿಕೊಂಡು ಬರತಕ್ಕದ್ದು, ಯಾವುದೇ ಸಮಾಜಘಾತುಕ ಕೆಲಸಗಳಿಗೆ ಕೈಹಾಕದೇ ಸಂಘಟನೆಗೆ ಕೆಟ್ಟ ಹೆಸರು ತರದೆ ನಿಗದಿತ ಸಮಯಕ್ಕೆ ಸರಿಯಾಗಿ ಸಂಘಟನೆಯ ಕೆಲಸ ಕಾರ್ಯಗಳಿಗೆ ಹಾಗೂ ಚಳುವಳಿಗಳಿಗೆ ಸಕ್ರಿಯವಾಗಿ ಭಾಗವಹಿಸತಕ್ಕದ್ದು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 