ಮುರಗುಂಡಿಯಲ್ಲಿ ಬುಧವಾರ ವಾರದ ಸಂತೆಗೆ ಗ್ರಾಮ ಅಧ್ಯಕ್ಷರಿಂದ ಚಾಲನೆ
Muragundi village president launched the weekly maret
ಅಥಣಿ 10: ತಾಲ್ಲೂಕಿನ ಮುರಗುಂಡಿ ಗ್ರಾಮದಲ್ಲಿ ಹೊಸದಾಗಿ ಬುಧವಾರ ಸಂತೆಗೆ ಚಾಲನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಅಶ್ವೀನಿ ಶ್ರೀಮಂತ ಕಾಟಕರ ಚಾಲನೆ ನೀಡಿದರು.
ಪ್ರತಿ ಬುಧವಾರ ವಾರದ ಸಂತೆ ಚಾಲನೆ ನೀಡಿ ಗ್ರಾಮದ ಜನರಿಗೆ ದಿನಸಿ ಹಾಗೂ ತರಕಾರಿ ವಸ್ತುಗಳು ಇನ್ಮೇಲೆ ನಮ್ಮೂರಿನ ಸಂತೆಯಲ್ಲಿ ದೊರೆಯುತ್ತವೆ ಇದರ ಸದುಪಯೋಗವನ್ನು ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಹಳ್ಳಿಗಳಾದ ವಡೆಯರ ಹಟ್ಟಿ, ದೇವರದ್ದೇರಟ್ಟಿ, ಮಸರಗುಪ್ಪಿ, ತಂಗಡಿ ಶಿನಾಳ, ಬಸವನಗರ, ಕುಂಬಾರಗುತ್ತಿ ಮುಂತಾದ ಹಳ್ಳಿಗರ ಜನತೆಗೆ ಇದು ತುಂಬಾ ಅನುಕೂಲವಿದೆ ಎಂದು ಈ ಸಂತೆಯನ್ನು ಹಲವಾರು ವರ್ಷಗಳಿಂದ ಗ್ರಾಮದ ಜನತೆ ಆಸಕ್ತಿ ಹಾಗೂ ಕೂಗು ಇವರದಾಗಿತ್ತು ಅದರ ಕಾಲ ಇವಾಗ ಕೂಡಿ ಬಂದಿದೆ ಇದರ ಸದುಪಯೋಗ ಮಾಡಿಕೊಳ್ಳಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂತೋಷ ನಿಡೋಣಿ ಕಾರ್ಯದರ್ಶಿ ಭೀಮಾಶಂಕರ ದಂಧರಗಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶೋಭಾ ಅನಿಲಕುಮಾರ ಪಾಟೀಲ ಗ್ರಾಮ ಪಂಚಾಯತ್ ಸದಸ್ಯರಾದ ಭರಮಾ ಮಗಾಡಿ, ನೀಲವ್ವ ಭೀಮು ಕರಸಿದ್ದಗೋಳ, ರಮೇಶ್ ಕುಸನಾಳೆ, ಮುತ್ತಪ್ಪ ಮಗಾಡಿ, ಬಸವರಾಜ ಪಾಟೀಲ,ಮಲ್ಲಿಕಾರ್ಜುನ ದರೂರ, ಪ್ರೇಮಾ ಅಜೀತ್ ಚಿಪ್ಪರಗಿ, ಬಂಗಾರವ್ವ ಪರಸಪ್ಪ ಪಾಟೀಲ, ಮಾಲಾಶ್ರೀ ಸಿದ್ದಪ್ಪ ನಾಯಿಕ,ಅಕ್ಕವ್ವ ಬಾಳಪ್ಪ ಬಾಳಿಗೇರಿ, ಹಾಗೂ ಗ್ರಾಮ ಹಿರಿಯರಾದ ವಿಶ್ವಾಸ ಪವಾರ, ಶ್ರೀ ಮುರಸಿದ್ದೇಶ್ವರ ದೇವಾಲಯ ಕಮಿಟಿ ಅಧ್ಯಕ್ಷರು ತಮ್ಮಣ್ಣ ಸನಮುರಿ, ಮುರಗೆಪ್ಪ ಸತ್ತಿ, ಗೋಪಾಲ್ ಮಗಾಡಿ,ಕಾಶಿನಾಥ ಕಾಶೀಕರ ಮುರಳಿಧರ್ ನರೋಟಿ, ಉಮೇಶ ಕೇರಿಕಾಯಿ, ಬಾಳಪ್ಪ ಬಾಳಿಗೇರಿ, ಗಜಾನನ ಹಾವರಡ್ಡಿ, ಗಣೇಶ ನಿಂಗನೂರ, ಪಿಂಟು ಸನದಿ ಹಾಗೂ ಪಂಚಾಯತ್ ಸಿಬ್ಬಂದಿಯವರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 