ಪೌರಕಾರ್ಮಿಕರ ತಂಡಕ್ಕೆ ಶ್ಲಾಘನೆ ವ್ಯಕ್ತ ಪಡಿಸಿದ ಪೌರಾಯುಕ್ತ ವೆಂಕಟೇಶ್
Municipal Commissioner Venkatesh commends the team of municipal workers
ಪೌರಕಾರ್ಮಿಕರ ತಂಡಕ್ಕೆ ಶ್ಲಾಘನೆ ವ್ಯಕ್ತ ಪಡಿಸಿದ ಪೌರಾಯುಕ್ತ ವೆಂಕಟೇಶ್
ಕೊಪ್ಪಳ 26: ನಗರ ಸಭೆಯ ಪೌರ ಕಾರ್ಮಿಕರ ತಂಡ ನಗರದಲ್ಲಿ ಸ್ವಚ್ಛತೆ ಗಾಗಿ ಸ್ವಚ್ಛತೆ ಸಾರ್ವಜನಿಕರ ಸಮಸ್ಯೆಗಳಿಗೆ ನೇರ ಸ್ಪಂದನೆ ನೀಡಿ ಶ್ರಮಿಸುವ ಪೌರ ಕಾರ್ಮಿಕರ ತಂಡದ ಕಾರ್ಯಕ್ಕೆ ಕಾರ್ಯಕ್ರಮ ಸಂಘಟಕರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. ಕೊಪ್ಪಳ ನಗರಸಭೆಯ ಪೌರಾಯುಕ್ತಾರಾದ ವೆಂಕಟೇಶ್ ನಾಗ್ನೂರ್ರವರ ಸೂಚನೆ ಮತ್ತು ನಿರ್ದೇಶನದಂತೆ ನಗರದ ಸಾಹಿತ್ಯ ಭವನದಲ್ಲಿ ಶನಿವಾರದಂದು ಪೌರಕಾರ್ಮಿಕರು ಗಳು ಸೇರಿ ಸ್ವಚ್ಛಗೊಳಿಸುವ ಕಾರ್ಯ ಯಶಸ್ವಿಯಾಗಿ ಪೂರ್ಣಗೊಳಿಸಿದರು. ಕಿರಿಯ ಆರೋಗ್ಯ ನೀರೀಕ್ಷಕ ಲಾಲ್ ಷಾ ಮನಿಯಾರ್ ಸ್ವಚ್ಛತಾ ವಿಭಾಗದ ಗವಿಸಿದ್ದಪ್ಪ ಕಟ್ಟಿಮನಿ, ನೀರಿನ ಮೇಲೆ ವಿಚಾರಕ ವಸಂತ್ ಬೆಲ್ಲದ್, ಪೌರಕಾರ್ಮಿಕರು ಗಳಾದ ಶಿವಪ್ಪ ಹನುಮಂತಪ್ಪಗಿಣಿಗೇರಿ, ಬಸವರಾಜ್ ಗಿಣಿಗೇರಿ, ಪಾಲ್ಗೊಂಡಿದ್ದು ಅಲ್ಲದೆ ಸಾಹಿತ್ಯ ಭವನದ ಮೇಲ್ವಿಚಾರಕ ಸೋಮರಾಜ್ ಹಿಟ್ನಾಳ್ ರವರುಗಳು ಸಹ ಪಾಲ್ಗೊಂಡು ಇಂದು ಸಂಜೆ ನಡೆಯಲಿರುವ ಬೃಹತ್ ಕವಿ ಸಮ್ಮೇಳನ ಹಾಗೂ ಮುಷಾಯರಾ ಕಾರ್ಯಕ್ರಮದ ವ್ಯವಸ್ಥೆಗಾಗಿ ಶ್ರಮಿಸಿರುವುದಕ್ಕೆ ಕಾರ್ಯಕ್ರಮದ ಸಂಚಾಲಕ ಸಮಿತಿಯ ಪದಾಧಿಕಾರಿಗಳು ನಗರಸಭೆಯ ಎಲ್ಲಾಅಧಿಕಾರಿ ವರ್ಗದವರಿಗೆ ಹಾಗೂ ವಿಶೇಷವಾಗಿ ಪೌರಕಾರ್ಮಿಕ ವರ್ಗದವರಿಗೆ ಅಭಿನಂದಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 