ಭಾವೈಕ್ಯತೆಯೊಂದಿಗೆ ಮೊಹರಂ ಹಬ್ಬದ ಸಡಗರ ಸಂಭ್ರಮ

ಭಾವೈಕ್ಯತೆಯೊಂದಿಗೆ ಮೊಹರಂ ಹಬ್ಬದ ಸಡಗರ ಸಂಭ್ರಮ Muharram festival celebrated with emotional unity

ಕಾಗವಾಡ 26 : ತಾಲೂಕಿನ ಶೇಡಬಾಳ ಪಟ್ಟಣದ ಬಸವಣ್ಣ ಅಗಸಿ ಪರಿಸರದಲ್ಲಿ ಹಿಂದೂ ಮುಸ್ಲಿಂ ಬಾಂಧವರು ಭಾವೈಕ್ಯತೆಯೊಂದಿಗೆ ಮೊಹರಂ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಈ ವೇಳೆ ವರ್ಧಮಾನ ಪಾಟೀಲ,ವಿನೋದ ಪಾಟೀಲ, ಸುನೀಲ ಪಾಟೀಲ, ಅಶ್ವತ ಪಾಟೀಲ, ಸಿಕಂದರ ಶೇಖ,ಗೌಸ ಶೇಖ, ಬಂದೇನವಾಜ ಶೇಖ, ಹಿಮತಾತಾವ್ ನಾಯಕ, ಪ್ರಶಾಂತ ಗಾಯಕವಾಡ, ಅಜಿತ್ ಜಾಧವ, ದಾದಾ ನಿಕ್ಕಮ, ಸುನಿಲ ನಿಕ್ಕಮ, ರಾಜು ಮುರಗುಂಡೆ, ಸಂತೋಷ ಮುರಗುಂಡೆ, ಜಬ್ಬರ ತಳವಾರ, ರಾಜು ನಾಯ್ಕ ಸೇರಿದಂತೆ ಶೇರಿಬಾಳ್ ಪಟ್ಟಣದ ಹಿಂದೂ ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು.