ಮಂಗಾವತಿ ಗ್ರಾಮದ ಪಿಕೆಪಿಎಸ್ ನಿರ್ದೇಶಕ ದೀಲೀಪ ಪಾಟೀಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಮಂಗಾವತಿ ಗ್ರಾಮದ ಪಿಕೆಪಿಎಸ್ ನಿರ್ದೇಶಕ ದೀಲೀಪ ಪಾಟೀಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ Mangavati village PKPS director Dilipa Patil joins Congress party

ಕಾಗವಾಡ, 21 ; ತಾಲೂಕಿನ ಮಂಗಾವತಿ ಗ್ರಾಮದ ಮುಖಂಡರು, ಪಿಕೆಪಿಎಸ್‌ನ ನಿರ್ದೇಶಕರಾದ ದೀಲೀಪ ಪಾಟೀಲ ಇವರು ಬಿಜೆಪಿ ಪಕ್ಷ ತೊರೆದು, ರವಿವಾರ ದಿ. 21 ರಂದು ಶಾಸಕ ರಾಜು ಕಾಗೆ ಇವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರೆ​‍್ಡಗೊಂಡರು.ಈ ಸಂದರ್ಭದಲ್ಲಿ ರಾಜುಗೌಡ ಪಾಟೀಲ, ಬಾಳಾಸಾಹೇಬ ಇಸಾಪುರ, ಸುರೇಶ ಕಟಗೇರಿ, ಶಂಕರ ವಾಘಮೋಡೆ ಸೇರಿದಂತೆ ಅನೇಕರು ಇದ್ದರು.