ಮೀನು ಹಿಡಿಯಲು ಹೋಗಿ ವ್ಯಕ್ತಿ ಸಾವು

ಮೀನು ಹಿಡಿಯಲು ಹೋಗಿ ವ್ಯಕ್ತಿ ಸಾವು  Man dies while fishing

ಯಮಕನಮರಡಿ, 16 ; ಸಮೀಪದ ಹಿಡಿಕಲ್ ಜಲಾಶಯದ ಹಿನ್ನಿರಿನಲ್ಲಿ ದಿ.15 ರಂದು ಸಂಜೆ 4:00ಗೆ ಮೀನು ಹಿಡಿಯಲು ಹೋಗಿ ನೀರಿನಲ್ಲಿ ಮುಳಿಗೆ ಮೃತಪಟ್ಟ ಘಟನೆ ವರದಿ ಯಾಗಿದೆ ಮೃತಪಟ್ಟ ವ್ಯಕ್ತಿಯ ಹೆಸರು ಕಲ್ಲಪ್ಪ ಮಾರುತಿ ಬರಗಾಲಿ ಎಂದು ಗುರುತಿಸಲಾಗಿದೆ. 

ಘಟನಾ ಸ್ಥಳಕ್ಕೆ ಬೆಳಗಾವಿ ಮೀನುಗಾರಿಕಾ ಜಂಟಿ ನಿರ್ದೇಶಕ ಎನ್ ಕುಮಾರ್ ಸಂತೋಷ್ ಕೊಪ್ಪದ್ ಇವರು ಬೆಟ್ಟಿ ನೀಡಿದ್ದು ಇರುತ್ತದೆ ಸದರ್ ಪ್ರಕರಣವು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದಾಖಲಾದದ್ದು ಇರುತ್ತದೆ