ಮಲ್ಲಿಕಾಜರ್ು ಯಾಳವರಿಗ ವಚನಶ್ರೀ ಪ್ರಶಸ್ತಿ
ಬಾಗಲಕೋಟೆ 15: ಬೆಂಗಳೂರಿನ ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತು, ಹುಬ್ಬಳ್ಳಿಯಲ್ಲಿ 2018 ಅಕ್ಟೋಬರ 10 ಹಾಗೂ 11 ರಂದು ಹಮ್ಮಿಕೊಂಡ 6 ನೇ ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದಲ್ಲಿ ಬಾಗಲಕೋಟೆಯ ಸಾಹಿತಿಯಾದ ಶ್ರೀ ಮಲ್ಲಿಕಾಜರ್ುನ ಯಾಳವಾರ ಇವರು ಸಲ್ಲಿಸಿದ ಸಾಹಿತ್ಯಿಕ ಅನುಪಮ ಸೇವೆಯನ್ನು ಪರಿಗಣಿಸಿ ವಚನಶ್ರೀ 2018 ಪ್ರಶಸ್ತಿ ನೀಡಿ ಗೌರವಿಸಿದೆ. ಈ ನಿಮಿತ್ಯ ಸಾಹಿತಿಗಳಾದ ಡಾ. ವ್ಹಿ.ಎಸ್. ಕಟಗಿಹಳ್ಳಿಮಠ, ಶ್ರೀಶೈಲ ಕರಿಶಂಕರಿ, ಎ.ಎಸ್. ಪಾವಟೆ, ಡಾ. ಶಶಿಕಲಾ ಮೊರಬದ, ಕಮಲಾ ರುದ್ರಾಕ್ಷಿ, ಡಾ. ಜಿ. ಆಯ್. ನಂದಿಕೋಲಮಠ, ಡಾ. ಎಸ್. ಡಿ. ಕೆಂಗಲಗುತ್ತಿ, ಚಂದ್ರಶೇಖರ ಶೆಟ್ಟರ, ಶಿವಕರಣಿ ಯಾದವಾಡ, ಅಶೋಕ ಯಾಳಗಿ ಮುಂತಾದವರು ಅಭಿನಂದನೆ ಸಲ್ಲಿಸಿದ್ದಾರೆ.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 