ಮಲ್ಲಿಕಾಜರ್ು ಯಾಳವರಿಗ ವಚನಶ್ರೀ ಪ್ರಶಸ್ತಿ
ಬಾಗಲಕೋಟೆ 15: ಬೆಂಗಳೂರಿನ ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತು, ಹುಬ್ಬಳ್ಳಿಯಲ್ಲಿ 2018 ಅಕ್ಟೋಬರ 10 ಹಾಗೂ 11 ರಂದು ಹಮ್ಮಿಕೊಂಡ 6 ನೇ ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದಲ್ಲಿ ಬಾಗಲಕೋಟೆಯ ಸಾಹಿತಿಯಾದ ಶ್ರೀ ಮಲ್ಲಿಕಾಜರ್ುನ ಯಾಳವಾರ ಇವರು ಸಲ್ಲಿಸಿದ ಸಾಹಿತ್ಯಿಕ ಅನುಪಮ ಸೇವೆಯನ್ನು ಪರಿಗಣಿಸಿ ವಚನಶ್ರೀ 2018 ಪ್ರಶಸ್ತಿ ನೀಡಿ ಗೌರವಿಸಿದೆ. ಈ ನಿಮಿತ್ಯ ಸಾಹಿತಿಗಳಾದ ಡಾ. ವ್ಹಿ.ಎಸ್. ಕಟಗಿಹಳ್ಳಿಮಠ, ಶ್ರೀಶೈಲ ಕರಿಶಂಕರಿ, ಎ.ಎಸ್. ಪಾವಟೆ, ಡಾ. ಶಶಿಕಲಾ ಮೊರಬದ, ಕಮಲಾ ರುದ್ರಾಕ್ಷಿ, ಡಾ. ಜಿ. ಆಯ್. ನಂದಿಕೋಲಮಠ, ಡಾ. ಎಸ್. ಡಿ. ಕೆಂಗಲಗುತ್ತಿ, ಚಂದ್ರಶೇಖರ ಶೆಟ್ಟರ, ಶಿವಕರಣಿ ಯಾದವಾಡ, ಅಶೋಕ ಯಾಳಗಿ ಮುಂತಾದವರು ಅಭಿನಂದನೆ ಸಲ್ಲಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 