ಮಹಾಂತೇಶ ಕುಂಚನೂರ ಅವರಿಗೆ ಪಿಎಚ್ಡಿ ಪ್ರದಾನ
Mahantesh Kunchanura awarded PhD
ಕಾಗವಾಡ, 21 : ಮೂಲತಃ ರಾಯಬಾಗ ತಾಲೂಕಿನ ಯಲ್ಪಾರಟ್ಟಿ ಗ್ರಾಮದವರು, ನಿಪ್ಪಾಣಿ ಕೆಎಲ್ಇ ಫಾರ್ಮಸಿ ಕಾಲೇಜಿನ ಪ್ರಾದ್ಯಾಪಕ ಮಹಾಂತೇಶ ಕುಂಚನೂರ ಅವರು ಮಂಡಿಸಿದ ‘ಫಾರ್ಮುಲೇಶನ್ ಆ್ಯಂಡ್ ಎವ್ಹೂಲೇಶನ್ ಆಫ್ ಎಂಟಿ ಇನ್ಪ್ಲೇಮ್ಯಾಟರಿ ಹರ್ಬಲ್ ಪ್ರೀಪ್ರೇಶನ್ ಬೈ ಕ್ವಾಲಿಟಿ ಬೈ ಅಪ್ರೋಚ್” ಎಂಬ ಪ್ರಬಂಧಕ್ಕೆ ಬೆಳಗಾವಿಯ ಕೆಎಲ್ಇ ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪದವಿ ಸಂದಿದೆ.
ಮಹಾಂತೇಶ ಕುಂಚನೂರ ಅವರಿಗೆ ಬೆಳಗಾವಿಯ ಕೆಎಎಚ್ಇಆರ್, ಕೆಎಲ್ಇ ಕಾಲೇಜ್ ಆಫ್ ಫಾರ್ಮಸಿಯ ಪ್ರಾದ್ಯಾಪಕ ಡಾ. ವ್ಹಿ.ಎಸ್. ಮನ್ನೂರ ಅವರ ಮಾರ್ಗದರ್ಶದಲ್ಲಿ ಪಿಎಚ್ಡಿ ಪದವಿ ಲಭ್ಯವಾಗಿದೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 