ಅತಿವೃಷ್ಟಿ ಹಾನಿ ನೀಡುವಲ್ಲಿ ಸರ್ಕಾರ ವಿಫಲ ಸಂಸದ ಬಸವರಾಜ ಬೊಮ್ಮಾಯಿ.
MP Basavaraj Bommai: The government has failed to compensate for the heavy rain damage.
ಅತಿವೃಷ್ಟಿ ಹಾನಿ ನೀಡುವಲ್ಲಿ ಸರ್ಕಾರ ವಿಫಲ ಸಂಸದ ಬಸವರಾಜ ಬೊಮ್ಮಾಯಿ.
ಬ್ಯಾಡಗಿ 15 : ರಾಜ್ಯದಲ್ಲಿ ರೈತರು ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿ ಕಂಗಾಲಾಗಿದ್ದು ರಾಜ್ಯ ಸರ್ಕಾರ ಈವರೆಗೂ ಯಾವುದೇ ಪರಿಹಾರವನ್ನು ನೀಡಿಲ್ಲ ಮತ್ತು ಅತಿವೃಷ್ಟಿ ಹಾನಿ ನೀಡುವಲ್ಲಿ ಸರ್ಕಾರದ ಸರ್ವೆ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ್ ಜಿಲ್ಲೆಯ ಸಂಸದರಾದ ಬಸವರಾಜ್ ಬೊಮ್ಮಾಯಿ ಹೇಳಿದರು. ಪಟ್ಟಣಕ್ಕೆ ಇಂದು ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದವರು ಅವರು ಬಿಜೆಪಿ ವಿಜಯೋತ್ಸವದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದವರು ರಾಜ್ಯದಲ್ಲಿ ರಾಜ್ಯದಲ್ಲಿ 17 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 54 ಲಕ್ಷ ಮೆಟ್ರಿಕ್ ಟನ್ ಬೆಳೆ ಬೆಳೆದಿದ್ದಾರೆ ಎರಡೂ ಊರಿಂದ ಮೂರು ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಸರ್ಕಾರದವರು ಕೆವಲ 10ಅ ಬೆಳೆ ಹಾನಿ ತೋರಿಸುತ್ತಿದ್ದಾರೆ ರಾಜ್ಯದ ಮಕ್ಕೆ ಜೋಳ ಬೆಳೆದಂತ ರೈತರಿಗೆ ಬಹಳಷ್ಟು ಅನ್ಯಾಯವಾಗುತ್ತಿದೆ ಬಹಳಷ್ಟು ತಾಲೂಕುಗಳಲ್ಲಿ ಕೆವಲ 10ಅ ಅಷ್ಟು ತೊರಿಸಿ ದ್ದಾರೆ ಆದ್ದರಿಂದ ಸರಕಾರದ ಅತಿವೃಷ್ಟಿ.ಬೆಳೆ ಹಾನಿ ಸರ್ವೆ ಸರಿಯಾಗಿಲ್ಲ ಮೇಲೆನು ಇನ್ನು ವರದಿ ಕೊಟ್ಟಿಲ್ಲ.ಸರ್ವೆ ಸರಿಯಾಗಿ ಮಾಡಬೇಕು ಮತ್ತು ಎನ್ ಡಿ ಆರ್ ಎಫ್ ಪ್ರಸ್ತಾವನೆ ಇನ್ನೂ ಕಳೆಸಿಲ್ಲ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 