ಉಣ್ಣೆ ಮತ್ತು ಕುರಿ ನಿಗಮ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕರಿಂದ ಭೂಮಿ ಪೂಜೆ

ಉಣ್ಣೆ ಮತ್ತು ಕುರಿ ನಿಗಮ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕರಿಂದ ಭೂಮಿ ಪೂಜೆ  MLAs perform Bhoomi Puja for Wool and Sheep Corporation building construction work
ಉಣ್ಣೆ ಮತ್ತು ಕುರಿ ನಿಗಮ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕರಿಂದ ಭೂಮಿ ಪೂಜೆ  
ಕೊಪ್ಪಳ 03: ತಾಲೂಕಿನ ಹಲಗೇರಿ ಗ್ರಾಮ ದಲ್ಲಿ ಶ್ರೀ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ನಿಗಮ ಸಂಘದ ಕಟ್ಟಡ ಕೆ ಶಾಸಕ ಕೆ ರಾಘವೇಂದ್ರ ಹಿಟ್ನಾಳ ರವರು ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು, ಸುಮಾರು 25 ಲಕ್ಷ ಅನುದಾನವನ್ನು ಸದರಿ ಕಟ್ಟಡ ಕಾಮಗಾರಿಗೆ ನೀಡಿ ಕಾಮಗಾರಿಗೆ ಚಾಲನೆ ನೀಡಿದರು ಇದೆ ವೇಳೆ ಶಾಸಕರಿಗೆ ನಿಗಮ ಮತ್ತು ಸಂಘದ ಪರವಾಗಿ ಕಂಬಳಿ ನೀಡಿ ಸನ್ಮಾನಿಸಿ ಗೌರವಿಸಿದರು ಈ ಸಂದರ್ಭದಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ್ ಸೇರಿದಂತೆ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಉಣ್ಣೆ ಮತ್ತು ಕುರಿ ನಿಗಮ ಸಂಘದ ಅಧ್ಯಕ್ಷ ಗುಡದಪ್ಪ ಬಾನಪ್ಪನವರ್ ಹಲಗೇರಿ ಮತ್ತು ಕಾರ್ಯದರ್ಶಿ ಹನುಮಗೌಡ ಮಾಲಿ ಪಾಟೀಲ್ ಹನವಾಲ ಅಲ್ಲದೆ ನಿಗಮದ ಸದಸ್ಯರು ಅಧಿಕಾರಿ ವರ್ಗದವರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಜನಪ್ರತಿನಿಧಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು,