ವರದಾ-ಬೇಡ್ತಿ ನದಿ ಜೋಡಣೆ ಡಿ.ಪಿ.ಆರ್ ಕೇಂದ್ರ ಸರಕಾರಕ್ಕೆ ಕಳಿಸಲು ಶಾಸಕ ಪಠಾಣ ಆಗ್ರಹ

ವರದಾ-ಬೇಡ್ತಿ ನದಿ ಜೋಡಣೆ  ಡಿ.ಪಿ.ಆರ್ ಕೇಂದ್ರ ಸರಕಾರಕ್ಕೆ ಕಳಿಸಲು ಶಾಸಕ ಪಠಾಣ ಆಗ್ರಹ MLA Pathana demands that the DPR for the Varada-Bedti river linking be sent to the central governmen

ವರದಾ-ಬೇಡ್ತಿ ನದಿ ಜೋಡಣೆ  ಡಿ.ಪಿ.ಆರ್ ಕೇಂದ್ರ ಸರಕಾರಕ್ಕೆ ಕಳಿಸಲು ಶಾಸಕ ಪಠಾಣ ಆಗ್ರಹ 

ಶಿಗ್ಗಾವಿ 21: ವರದಾ-ಬೇಡ್ತಿ ನದಿ ಜೋಡಣೆ ಆಗುವುದರಿಂದ ಹಾವೇರಿ, ಗದಗ ಧಾರವಾಡ ಜಿಲ್ಲೆಯ ರೈತರಿಗೆ ಸಂಪೂರ್ಣ ನೀರಾವರಿ ಆಗಲಿದೆ ಆದಷ್ಟು ಬೇಗ ರಾಜ್ಯ ಸರ್ಕಾರದಿಂದ ಡಿ.ಪಿ.ಆರ್ ಅನ್ನುಕೇಂದ್ರ ಸರಕಾರಕ್ಕೆ ಕಳಿಸಬೇಕು ಎಂದು ಶಿಗ್ಗಾವಿ ಶಾಸಕ ಯಾಸೀರ ಅಹ್ಮದಖಾನ ಪಠಾಣ ಆಗ್ರಹಿಸಿದರು.      

ನಂತರ ಮಾತನಾಡಿದಅವರು ಈ ವರ್ಷ ಹಾವೇರಿಜಿಲ್ಲೆ ಹಾಗೂ ಶಿಗ್ಗಾವಿ-ಸವಣೂರತಾಲೂಕಿನಲ್ಲಿಅತೀ ಹೆಚ್ಚಿನ ಮಳೆಯಾಗಿ ಗೋವಿನಜೋಳ ಭತ್ತ,ಹೆಸರು,ಹತ್ತಿ ಸೇರಿದಂತೆಇನ್ನೂ ಅನೇಕ ಬೆಳೆಗಳು ಸಂಪೂರ್ಣ ನಾಶವಾಗಿವೆ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ, ಮಾಹಿತಿತೆಗೆದುಕೊಂಡು ಸೂಕ್ತ ಪರಿಹಾರಒದಗಿಸಲು ಗಮನ ಸೆಳೆದೆರು, ಗ್ಯಾರಂಟಿಯೋಜನೆಯಿಂದ ಶಿಗ್ಗಾವಿ-ಸವಣೂರ ವಿಧಾನಸಭಾಕ್ಷೇತ್ರದಲ್ಲಿ ಈ ವರೆಗೆ 500 ಕೋಟಿ ಹಣ ನೇರವಾಗಿ ಜನರಖಾತೆಗೆಜಮಾ ಆಗಿವೆ, ಬಿಜೆಪಿ ಸದಸ್ಯರುಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿಕೃಷ್ಣಾಕಣವೆಗೆ ಹೆಚ್ಚಿನಅನುದಾನತರುವಲ್ಲಿ ಹಾಗೂ ಕಳಾಸಾ ಬಂಡೂರಿಯೋಜನೆಜಾರಿಗೆತರುವಲ್ಲಿ ಪ್ರಯತ್ನ ಮಾಡಬೇಕು, ಭೂ ಹಕ್ಕನ್ನುಗ್ಯಾರಂಟಿಕೊಟ್ಟಂತ ಸಿ.ಎಂ ಸಿದ್ದರಾಮಯ್ಯ, ಡಿ.ಸಿ.ಎಂ ಡಿ.ಕೆ.ಶಿವಕುಮಾರ, ಕೃಷಿ ಸಚಿವಕೃಷ್ಣ ಭೈರೆಗೌಡರಿಗೆ ಸದನದಲ್ಲಿಅಭಿನಂದನೆ ಸಲ್ಲಿಸಿದರು.