ವರದಾ-ಬೇಡ್ತಿ ನದಿ ಜೋಡಣೆ ಡಿ.ಪಿ.ಆರ್ ಕೇಂದ್ರ ಸರಕಾರಕ್ಕೆ ಕಳಿಸಲು ಶಾಸಕ ಪಠಾಣ ಆಗ್ರಹ
MLA Pathana demands that the DPR for the Varada-Bedti river linking be sent to the central governmen
ವರದಾ-ಬೇಡ್ತಿ ನದಿ ಜೋಡಣೆ ಡಿ.ಪಿ.ಆರ್ ಕೇಂದ್ರ ಸರಕಾರಕ್ಕೆ ಕಳಿಸಲು ಶಾಸಕ ಪಠಾಣ ಆಗ್ರಹ
ಶಿಗ್ಗಾವಿ 21: ವರದಾ-ಬೇಡ್ತಿ ನದಿ ಜೋಡಣೆ ಆಗುವುದರಿಂದ ಹಾವೇರಿ, ಗದಗ ಧಾರವಾಡ ಜಿಲ್ಲೆಯ ರೈತರಿಗೆ ಸಂಪೂರ್ಣ ನೀರಾವರಿ ಆಗಲಿದೆ ಆದಷ್ಟು ಬೇಗ ರಾಜ್ಯ ಸರ್ಕಾರದಿಂದ ಡಿ.ಪಿ.ಆರ್ ಅನ್ನುಕೇಂದ್ರ ಸರಕಾರಕ್ಕೆ ಕಳಿಸಬೇಕು ಎಂದು ಶಿಗ್ಗಾವಿ ಶಾಸಕ ಯಾಸೀರ ಅಹ್ಮದಖಾನ ಪಠಾಣ ಆಗ್ರಹಿಸಿದರು.
ನಂತರ ಮಾತನಾಡಿದಅವರು ಈ ವರ್ಷ ಹಾವೇರಿಜಿಲ್ಲೆ ಹಾಗೂ ಶಿಗ್ಗಾವಿ-ಸವಣೂರತಾಲೂಕಿನಲ್ಲಿಅತೀ ಹೆಚ್ಚಿನ ಮಳೆಯಾಗಿ ಗೋವಿನಜೋಳ ಭತ್ತ,ಹೆಸರು,ಹತ್ತಿ ಸೇರಿದಂತೆಇನ್ನೂ ಅನೇಕ ಬೆಳೆಗಳು ಸಂಪೂರ್ಣ ನಾಶವಾಗಿವೆ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ, ಮಾಹಿತಿತೆಗೆದುಕೊಂಡು ಸೂಕ್ತ ಪರಿಹಾರಒದಗಿಸಲು ಗಮನ ಸೆಳೆದೆರು, ಗ್ಯಾರಂಟಿಯೋಜನೆಯಿಂದ ಶಿಗ್ಗಾವಿ-ಸವಣೂರ ವಿಧಾನಸಭಾಕ್ಷೇತ್ರದಲ್ಲಿ ಈ ವರೆಗೆ 500 ಕೋಟಿ ಹಣ ನೇರವಾಗಿ ಜನರಖಾತೆಗೆಜಮಾ ಆಗಿವೆ, ಬಿಜೆಪಿ ಸದಸ್ಯರುಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿಕೃಷ್ಣಾಕಣವೆಗೆ ಹೆಚ್ಚಿನಅನುದಾನತರುವಲ್ಲಿ ಹಾಗೂ ಕಳಾಸಾ ಬಂಡೂರಿಯೋಜನೆಜಾರಿಗೆತರುವಲ್ಲಿ ಪ್ರಯತ್ನ ಮಾಡಬೇಕು, ಭೂ ಹಕ್ಕನ್ನುಗ್ಯಾರಂಟಿಕೊಟ್ಟಂತ ಸಿ.ಎಂ ಸಿದ್ದರಾಮಯ್ಯ, ಡಿ.ಸಿ.ಎಂ ಡಿ.ಕೆ.ಶಿವಕುಮಾರ, ಕೃಷಿ ಸಚಿವಕೃಷ್ಣ ಭೈರೆಗೌಡರಿಗೆ ಸದನದಲ್ಲಿಅಭಿನಂದನೆ ಸಲ್ಲಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 