ಶಾಸಕ ಪಠಾಣನೌಕರ ಸಂಘದ ಕ್ಯಾಲೆಂಡರ್ ಬಿಡುಗಡೆ
MLA Pathana Naukkar Sangha calendar released
ಶಿಗ್ಗಾವಿ 06: ಪಟ್ಟಣದ ಶಿಗ್ಗಾವಿ ತಾಲೂಕ ನೌಕರರ ಶಾಖೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಕ್ಯಾಲೆಂಡರನ್ನು ಶಾಸಕ ಯಾಸೀರ್ ಅಹ್ಮದಖಾನ ಪಠಾಣ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು ಹೊಸ ವರ್ಷದ ಶುಭಾಶಯಗಳು ತಿಳಿಸಿ , ನೌಕರರು ಮತ್ತು ಶಾಸಕರು ಜನ ಸೇವೆ ಮಾಡುವ ಸೇವಕರು. ಶಿಗ್ಗಾವಿ ನೌಕರ ಸಂಘ ರಚನಾತ್ಮಕ ಚಟುವಟಿಕೆಯ ಮೂಲಕ ಗುರುತಿಸಿಕೊಂಡಿರುವುದು ತುಂಬಾ ಖುಷಿ ನೀಡಿದೆ ತಾವು ಸಹ ನೌಕರ ಸಂಘಟನೆಗೆ ಸದಾ ಕಾಲ ಸಹಕಾರ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ ಯಲ್ಲಪ್ಪ ಗೋಣೆಣ್ಣವರ, ನೌಕರ ಸಂಘದ ಅಧ್ಯಕ್ಷ ಅರುಣಗೌಡ ಹುಡೇದಗೌಡ್ರ, ನೌಕರ ಸಂಘದ ಪದಾಧಿಕಾರಿಗಳಾದ ಶಬ್ಬೀರ ಮನಿಯಾರ, ರಮೇಶ ಹರಿಜನ, ಶಿವಯೋಗಿ ದೋಟಾಲಿ, ಆನಂದಗೌಡ ಹಿರೇಗೌಡರ, ನಾಗಪ್ಪ ಲಮಾಣಿ, ನಾಗರಾಜ ಉಪ್ಪಾರ, ಸಂತೋಷ ಎಂ.ಕೆ, ಬಿ. ಶ್ರೀನಿವಾಸ, ಹನುಮಂತಪ್ಪ ಕುಂಕೂರ, ಎಫ್.ಸಿ.ಕಾಡಪ್ಪಗೌಡ್ರ,ಪ್ರವೀಣ ಸಾಗರ, ಎಸ್.ಎನ್. ಮುಗಳಿ ,ಸುಮಾ ಆರ್, ಅಶೋಕ ಧರಿಯಪ್ಪನವರ, ಫಕ್ಕಿರೇಶ ಹಿರೇಮಠ , ಮೃತ್ಯುಂಜಯ ಹಿರೇಮಠ, ಶಿವಾನಂದ ಬಳಿಗೇರಿ, ಭೀಮಪ್ಪ ಉಪ್ಪಾರ ಸೇರಿದಂತೆ ತಾಲೂಕಿನ ವಿವಿಧ ನೌಕರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 