ಶಾಸಕ ಪಠಾಣನೌಕರ ಸಂಘದ ಕ್ಯಾಲೆಂಡರ್ ಬಿಡುಗಡೆ
MLA Pathana Naukkar Sangha calendar released
ಶಿಗ್ಗಾವಿ 06: ಪಟ್ಟಣದ ಶಿಗ್ಗಾವಿ ತಾಲೂಕ ನೌಕರರ ಶಾಖೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಕ್ಯಾಲೆಂಡರನ್ನು ಶಾಸಕ ಯಾಸೀರ್ ಅಹ್ಮದಖಾನ ಪಠಾಣ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು ಹೊಸ ವರ್ಷದ ಶುಭಾಶಯಗಳು ತಿಳಿಸಿ , ನೌಕರರು ಮತ್ತು ಶಾಸಕರು ಜನ ಸೇವೆ ಮಾಡುವ ಸೇವಕರು. ಶಿಗ್ಗಾವಿ ನೌಕರ ಸಂಘ ರಚನಾತ್ಮಕ ಚಟುವಟಿಕೆಯ ಮೂಲಕ ಗುರುತಿಸಿಕೊಂಡಿರುವುದು ತುಂಬಾ ಖುಷಿ ನೀಡಿದೆ ತಾವು ಸಹ ನೌಕರ ಸಂಘಟನೆಗೆ ಸದಾ ಕಾಲ ಸಹಕಾರ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ ಯಲ್ಲಪ್ಪ ಗೋಣೆಣ್ಣವರ, ನೌಕರ ಸಂಘದ ಅಧ್ಯಕ್ಷ ಅರುಣಗೌಡ ಹುಡೇದಗೌಡ್ರ, ನೌಕರ ಸಂಘದ ಪದಾಧಿಕಾರಿಗಳಾದ ಶಬ್ಬೀರ ಮನಿಯಾರ, ರಮೇಶ ಹರಿಜನ, ಶಿವಯೋಗಿ ದೋಟಾಲಿ, ಆನಂದಗೌಡ ಹಿರೇಗೌಡರ, ನಾಗಪ್ಪ ಲಮಾಣಿ, ನಾಗರಾಜ ಉಪ್ಪಾರ, ಸಂತೋಷ ಎಂ.ಕೆ, ಬಿ. ಶ್ರೀನಿವಾಸ, ಹನುಮಂತಪ್ಪ ಕುಂಕೂರ, ಎಫ್.ಸಿ.ಕಾಡಪ್ಪಗೌಡ್ರ,ಪ್ರವೀಣ ಸಾಗರ, ಎಸ್.ಎನ್. ಮುಗಳಿ ,ಸುಮಾ ಆರ್, ಅಶೋಕ ಧರಿಯಪ್ಪನವರ, ಫಕ್ಕಿರೇಶ ಹಿರೇಮಠ , ಮೃತ್ಯುಂಜಯ ಹಿರೇಮಠ, ಶಿವಾನಂದ ಬಳಿಗೇರಿ, ಭೀಮಪ್ಪ ಉಪ್ಪಾರ ಸೇರಿದಂತೆ ತಾಲೂಕಿನ ವಿವಿಧ ನೌಕರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 