ಕ್ರಿಕೆಟ್ ಟೂರ್ನಿಗೆ ಶಾಸಕ ಕೃಷ್ಣನಾಯಕ ಚಾಲನೆ

ಕ್ರಿಕೆಟ್ ಟೂರ್ನಿಗೆ ಶಾಸಕ ಕೃಷ್ಣನಾಯಕ ಚಾಲನೆ MLA Krishnanayak inaugurates cricket tournament

ಹೂವಿನಹಡಗಲಿ ;9- ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ 2 ನೇ ವರ್ಷ ಹಡಗಲಿ ಪ್ರೀಮಿಯರ್ ಲೀಗ್  2026 ಇವರ ಆಶ್ರಯದಲ್ಲಿ ಗುರುವಾರ  ಕ್ರಿಕೆಟ್ ಟೂರ್ನಿಗೆ ಶಾಸಕ ಅವರು ಚಾಲನೆ ನೀಡಿದರು.ನಂತರ ಶಾಸಕರು ಮಾತನಾಡಿ ಸೋಲು ಗೆಲುವು ಮುಖ್ಯವಲ್ಲ, ಭಾಗವಹಿಸಬೇಕು ಮುಖ್ಯ ಎಂದರು. ಇದೇ ವೇಳೆ ಮುಖಂಡರಾದ ಪುತ್ರೇಶ, ಮಹಾಬಲೇಶ್ವರ, ಈಟಿ.ಲಿಂಗರಾಜ್ ಇತರಿದ್ದರು.