ಕನ್ನಡ ಪ್ರೀತಿಸಿ, ಗೌರವಿಸಿ, ಆರಾಧಿಸಿ - ಶರಣಬಸಪ
Love, respect, and adore Kannada - Sharanabasap
ಕನ್ನಡ ಪ್ರೀತಿಸಿ, ಗೌರವಿಸಿ, ಆರಾಧಿಸಿ - ಶರಣಬಸಪ
ಕೊಪ್ಪಳ 02: ಕನ್ನಡ ಪ್ರೀತಿಸಿ, ಗೌರವಿಸಿ, ಆರಾಧಿಸಿ - ಶರಣಬಸಪ್ಪ ಬಿಳಿಎಲಿ ಕರೆ ಪ್ರತಿಯೊಬ್ಬ ಕನ್ನಡಿಗನು ನಮ್ಮ ಮಾತೃ ಭಾಷೆ ಕನ್ನಡವನ್ನು ಪ್ರೀತಿಸುವ, ಗೌರವಿಸುವ ಹಾಗೂ ಆರಾಧಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಉಪನ್ಯಾಸಕ ಶರಣಬಸಪ್ಪ ಬಿಳಿಎಲಿ ಕರೆ ನೀಡಿದರು. ಅವರು ಕೊಪ್ಪಳ ಸಾಹಿತ್ಯ ಭವನದ ಆವರಣದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಏರಿ್ಡಸಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ ಕನ್ನಡಕ್ಕೆ ತನ್ನದೇ ಆದ ಶಾಸ್ತ್ರೀಯ ಸ್ಥಾನಮಾನ ಇದೆ. ಇತಿಹಾಸ ಇದೆ ಎಂದರು. ಈ ಸಂದರ್ಭದಲ್ಲಿ ಕೊಪ್ಪಳ ತಾಲೂಕಾ ಕಸಾಪ ಅಧ್ಯಕ್ಷ ರಾಮಚಂದ್ರಗೌಡ ಗೊಂಡಬಾಳ, ಸಂತೋಷ ದೇಶಪಾಂಡೆ, ಶಿವಕುಮಾರ್ ಕುಕನೂರು, ಮಂಜುನಾಥ ಅಂಗಡಿ, ವೀರೇಶ ಮಹಾಂತಯ್ಯನಮಠ, ಚನ್ನಬಸಪ್ಪ ಕಡ್ಡಿಪುಡಿ ಶೇಖರಗೌಡ ಪಾಟೀಲ್ ಬಸವರಾಜ ಶಿರಗುಂಪಿ ಶೆಟ್ಟರ್ ಮಾರುತಿ ಅಂಗಡಿ ಸೋಮನಗೌಡ ವರಗನಾಳ ಮಹೇಶ್ ಗೌಡ ಗೊಂಡಬಾಳ ಅಶೋಕ್ ಕುಂಬಾರ ಶರಣು ಡೊಳ್ಳಿನ ವಿನೋದ ಡೊಳ್ಳಿನ ಮುನೀರ್ ಅಹ್ಮದ್ ಸಿದ್ದಿಕಿ ರಮೇಶ್ ತುಪ್ಪದ್ ವೀರಭದ್ರಯ್ಯ ಭೂಸನೂರಮಠ ಮಲ್ಲಿಕಾರ್ಜುನ ಹ್ಯಾಟಿ ಈಶ್ವರ್ಪ ದಿನ್ನಿ ಶಿವಕುಮಾರ್ ಏಣಗಿ ಇತರರು ಉಪಸ್ಥಿತರಿದ್ದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 