ಎಲ್ಲಾ ರಸಗೊಬ್ಬರಕ್ಕೂ ಲಿಂಕ್ ಮಾರಾಟ ರೈತರಿಗೆ ಹೊರೆ- ಬಸವರಾಜ ಹಿರೇಮನಿ
Link sale for all fertilizers is a burden for farmers - Basavaraja Hiremani
ಲಕ್ಷ್ಮೇಶ್ವರ" 22 : ಪಟ್ಟಣದ ಎಲ್ಲಾ ರಸಗೊಬ್ಬರ ಮಾರಾಟ ಅಂಗಡಿಗಳಲ್ಲಿ ರೈತರು ಖರೀದಿಸುವ ಎಲ್ಲಾ ರಸಗೊಬ್ಬರಕ್ಕೂ ಲಿಂಕ್ ಮಾರಾಟ ಮಾಡುತ್ತಾರೆ ಇದರಿಂದ ರೈತರಿಗೆ ಹೊರೆಯಾಗುತ್ತದೆ ಅದಕ್ಕಾಗಿ ರೈತರಿಗೆ ಉಪಯೋಗ ವಾಗದ ಲಿಂಕ್ ಮಾರಾಟ ಮಾಡುವುದನ್ನು ಕೈ ಬಿಡಬೇಕು ಇದರಿಂದ ರೈತರಿಗೆ ಆಗುತ್ತಿರುವ ಹೊರೆ ಕಡಿಮೆಯಾಗುತ್ತದೆ ಎಂದು ತಾಲೂಕಿನ ಕೆಲ ರೈತರಿದ ಕೇಳಿ ಬರುತ್ತಿದೆ ಅದಕ್ಕಾಗಿ ಸಂಬಂಧಿಸಿದ ಕೃಷಿ ಅಧಿಕಾರಿಗಳು ರೈತರಿಗೆ ಉಪಯೋಗ ವಾಗದ ಲಿಂಕ್ ಮಾರಾಟ ತಡೆಗಟ್ಟಬೇಕು ಹಾಗೇನಾದರೂ ಗೊಬ್ಬರದೊಂದಿಗೆ ಲಿಂಕ್ ಬಳಸಿದರೆ ರೈತರಿಗೆ ಆಗುವ ಲಾಭಗಳು ಇದ್ದರೆ ಅದರ ಬಗ್ಗೆ ರೈತರಿಗೆ ಕೃಷಿ ಇಲಾಖೆಯಿಂದ ಲಿಂಕ್ ಬಳಕೆಯಿಂದ ಆಗುವ ಹೊರೆ ಮತ್ತು ಲಾಭಗಳ ಬಗ್ಗೆ ತಾಲೂಕಿನ ಎಲ್ಲಾ ರೈತರಿಗೂ ಜಾಗೃತಿ ಮೂಡಿಸಬೇಕುಎಂದು ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಬಸುರಾಜ್ ಹಿರೇಮನಿ ಅವರು ಕೃಷಿ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್ 