ಗ್ರಂಥಪಾಲಕ ಗೈಬೇಂದ್ರ ಹೊಸಕೋಟೆ (ಹರಿಜನ) ನಿಧನ

 ಗ್ರಂಥಪಾಲಕ ಗೈಬೇಂದ್ರ ಹೊಸಕೋಟೆ (ಹರಿಜನ) ನಿಧನ  Librarian Gaibendra Hoskote (Harijan) passes away

ಲೋಕದರ್ಶನ ವರದಿ 

ಗ್ರಂಥಪಾಲಕ ಗೈಬೇಂದ್ರ ಹೊಸಕೋಟೆ (ಹರಿಜನ) ನಿಧನ  

ಲೋಕದರ್ಶನ ವರದಿ 

ಜಮಖಂಡಿ 08:  ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಗ್ರಂಥಪಾಲಕ ಗೈಬೇಂದ್ರ ವಾಯ್, ಹೊಸಕೋಟೆ (ಹರಿಜನ) (42) ಹೃದಘಾತದಿಂದ ಸಾವನ್ನಪಿದ್ದಾರೆ. 

ಮೃತರಿಗೆ ಇಬ್ಬರು ಗಂಡು ಮಕ್ಕಳು, ಹೆಂಡತಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಕಾಲೇಜಿನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯೋತ್ಸವದ ಪೂಜೆಯನ್ನು ಸಲ್ಲಿಸಿ ನಂತರ ಹೊಟ್ಟೆ ನೋವು ಹಾಗೂ ಎದೆ ನೋವು ಮಧ್ಯಾಹ್ನ 3 ಗಂಟೆಗೆ ಕಾಣಿಸಿಕೊಂಡು. ಅದೇ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಸೇವೆ ಸಲಿಸುತ್ತಿದ್ದ ಹೆಂಡತಿಯ ಸಂಬಂಧಿಕರು ಧಾರವಾಡದಲ್ಲಿ ಇದ್ದು ಧಾರವಾಡದಲ್ಲಿ ಹೃದಯಾಘಾತವಾಗಿದೆ ಎಂದು ತಿಳಿದು ಬಂದಿರುತ್ತದೆ. 

ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಶಿಕ್ಷಕ, ಶಿಕ್ಷಕಿಯರು ಹಾಗೂ ಸ್ನೇಹಿತ ಬಳಗ ಕಂಬನಿ ಮಿಡಿದಿದ್ದಾರೆ.