ಲೀಲಾಧರ ರಾಮಸಿಂಗ ನಾಯ್ಕ ಆಯ್ಕೆ

ಲೀಲಾಧರ ರಾಮಸಿಂಗ ನಾಯ್ಕ ಆಯ್ಕೆ Leeladhar Ramasinghe Nayak selected


ಹಗರಿಬೊಮ್ಮನಹಳ್ಳಿ 03: ವಿಜಯಪುರ ನಿವೃತ್ತ ಶಿಕ್ಷಕರಾದ ಲೀಲಾಧರ ರಾಮಸಿಂಗ ನಾಯ್ಕ ಇವರನ್ನು  ಕನ್ನಡ. ನಾಡು ನುಡಿ ಸೇವೆಯನ್ನು ಪರಿಗಣಿಸಿ ಹಗರಿಬೊಮ್ಮನಹಳ್ಳಿಯ ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗ ಕಲಾವಿದರ ಸಾಧಕರ ಶ್ರೀ ಮಾತಾ ಪ್ರಕಾಶನ ಸಂಸ್ಥೆಯ ಗೌರವ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. 

ಪೆ.1 ರಂದು  ಸಂಸ್ಥೆಯಿಂದ ನಡೆಯುವ ಮೈಸೂರ ಉತ್ಸವ ಕಾರ್ಯಕ್ರಮದಲ್ಲಿ ನೇಮಕಾತಿ ಪ್ರಮಾಣಪತ್ರ ನೀಡಲಾಗುವದು ಎಂದು ಕಾರ್ಯದರ್ಶಿ ಡಾ. ನಾಗರಾಜ ತಂಬ್ರಹಳ್ಳಿ ತಿಳಿಸಿದ್ದಾರೆ.