ಲಕ್ಷ್ಮೀ ಜಾತ್ರೆ: ಅಂತರ ರಾಜ್ಯ ಮಟ್ಟದ ಜೋಡೆತ್ತಿನ ಗಾಡಿ ಶರ್ಯತ್ತು
Lakshmi Jatre
ಮಾಂಜರಿ 10: ಚಿಕ್ಕೋಡಿ ತಾಲೂಕಿನ ಯಡೂರವಾಡಿ ಗ್ರಾಮದಲ್ಲಿ ಲಕ್ಷ್ಮೀ ಜಾತ್ರೆಯ ಅಂಗವಾಗಿ ಏರಿ್ಡಸಿದ್ದ ಅಂತರ ರಾಜ್ಯ ಮಟ್ಟದ ಜೋಡೆತ್ತಿನ ಗಾಡಿ ಶರ್ಯತ್ತಿನಲ್ಲಿ ಮಾನಕಾಪುರ ಗ್ರಾಮದ ದಾದಾ ಮಹಾರಾಜ ಎಂಬುವರ ಎತ್ತಿನಗಾಡಿ ಪ್ರಥಮ ಸ್ಥಾನ ಪಡೆದು 20,001 ರೂ ಬಹುಮಾನ ತನ್ನದಾಗಿಸಿಕೊಂಡಿತು.
ಪೇಲು ಹರೇಲ ಆಡಿ ದ್ವಿತೀಯ 15001 ಹಾಗೂ ಹರ್ಷದ ವಾಡಕರ ಎಂಬುವರ ಗಾಡಿ ತೃತೀಯ ಸ್ಥಾನ ಪಡೆದು 10,001 ರೂ ಬಹುಮಾನ ಪಡೆದುಕೊಂಡರು. ಕುದುರೆ ಗಾಡಿ ಶರ್ಯತ್ತಿನಲ್ಲಿ ಯಡೂರವಾಡಿಯ ಚಿದಾನಂದ ಇಂಗಳೆ ಪ್ರಥಮ, ನಿಖಿಲ ಮಾನೆ ಯಡೂರವಾಡಿ ದ್ವಿತೀಯ ಮತ್ತು ಸೋಮನಾಥ ಹರೇಲ ಮಾನಕಾಪುರ ಎಂಬುವರ ಗಾಡಿ ತೃತೀಯ ಸ್ಥಾನ ಬಹುಮಾನ ಪಡೆದರು.ಎತ್ತು ಹಿಡಿದುಕೊಂಡು ಓಡುವ ಸ್ಪರ್ಧೆಯಲ್ಲಿ ಸೊನ್ಯಾ ನಾಗರಾಳ ಪ್ರಥಮ, ಹರನ್ಯಾ ನಾಗರಾಳ ದ್ವಿತೀಯ ಮತ್ತು ಸಂಕೇತ ಮಾನೆ ಲೋಕುರ ತೃತೀಯ ಸ್ಥಾನ ಪಡೆದರು. ಓಡುವ ಸ್ಪರ್ಧೆಯಲ್ಲಿ ರಾಹುಲ ಚವ್ಹಾಣ ಸಾಂಗಲಿ ಪ್ರಥಮ, ಶಿವಾನಂದ ನಾಯಿಕ ದ್ವಿತೀಯ ಮತ್ತು ಶಹಾಜಿ ಧನಗರ ಎಂಬುವರು ತೃತೀಯ ಸ್ಥಾನ ಬಹುಮಾನ ಪಡೆದರು. ವಿಜೇತರಿಗೆ ಕಮಿಟಿ ಸದಸ್ಯರು ಹಾಗೂ ಗ್ರಾಮದ ಗಣ್ಯರು ಬಹುಮಾನ ವಿತರಿಸಿದರು. ಶರ್ಯತ್ತು ವೀಕ್ಷಿಸಲು ಗಡಿ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಸದಾಶಿವ ಪಾಟೀಲ, ದತ್ತಾ ಪವಾರ,ದೀಪಕ ಮಾನೆ,ಸದಾಶಿವ ಸಾವಳೆ,ರಾಜು ಚವ್ಹಾನ,ಕಿಟಲ್ ಯಳವಂತೆ,ಗುರಲಿಂಗ ಮಾನೆ,ಪಿಂಟು ಚುಪಡೆ,ಬಾಳಕೃಷ್ಣ ಮಾನೆ, ರಾಜು ಖಾರಬಾರಿ, ವಿನಾಯಕ ಮಾನೆ, ಬಾಪು ಪೂಜಾರಿ, ಕುಮಾರ ಸನದಿ, ಸಂತೋಷ ಬೆಡಗೆ, ಕೆದಾರಿ ಇಂಗಳೆ,ಅಪ್ಪು ಕಾನಡೆ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ 