ಕಾಳಗಿ ತಾಲೂಕಿನ ಅಧ್ಯಕ್ಷರನ್ನಾಗಿ ಕೃಷ್ಣ, ಆರ್ ರಾಠೋಡ ನೇಮಕ

ಕಾಳಗಿ ತಾಲೂಕಿನ ಅಧ್ಯಕ್ಷರನ್ನಾಗಿ ಕೃಷ್ಣ, ಆರ್ ರಾಠೋಡ ನೇಮಕ Krishna, R Rathoda appointed as President of Kalagi Taluk

ಕಲಬುರಗಿ  01: : ಜಿಲ್ಲಾ ಬಂಜಾರಾ ಲಂಬಾಣಿ ಸೇವಾ ಸಂಘದ ಕಾಳಗಿ ತಾಲೂಕಿನ ಅಧ್ಯಕ್ಷರನ್ನಾಗಿ  ಕೃಷ್ಣ ಆರ್ ರಾಠೋಡ ಇವರನ್ನು ನೇಮಕ ಮಾಡಲಾಗಿದೆ ಎಂದು ಕಲಬುರ್ಗಿ ಜಿಲ್ಲಾ ಬಂಜಾರಾ ಲಂಬಾಣಿ ಸೇವಾ ಸಂಘ ಜಿಲ್ಲಾ ಅಧ್ಯಕ್ಷ ಬಿ ಬಿ ನಾಯಕ ಅವರು ನೇಮಕ ಮಾಡಿ ಆದೇಶ ಪತ್ರ ನೀಡಿದ್ದಾರೆ.  

ಈ ಸಂದರ್ಭದಲ್ಲಿ ಆನಂದರಾವ್ ಚಿಂಚೋಳಿ, ಲಕ್ಷ್ಮಣ ಚವ್ಹಾಣ,  ಲಾಲಪಾ ರಾಠೋಡ, ಕಿಶನ್ ನಾಯಕ ವಾಡಿ, ವಸಂತ ಚವ್ಹಾಣ, ಧರ್ಮ ಪಾಲ ಜಾಧವ, ಖೀರು ನಾಯಕ ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.