ರೈತ ಬೀರ​ಪ್ಪ ವಗ್ಗಿಗೆ ಕೃಷಿ ಪಂಡಿತ್ ಪ್ರಶಸ್ತಿ

ರೈತ ಬೀರ​ಪ್ಪ ವಗ್ಗಿಗೆ ಕೃಷಿ ಪಂಡಿತ್ ಪ್ರಶಸ್ತಿ Krishi Pandit Award for farmer Beerappa Vaggi

ಲೋಕದರ್ಶನ ವರದಿ 

ತಾಂಬಾ 04: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ ರೈತ ಬೀರಪ್ಪ ವಗ್ಗಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಕೃಷಿ ಸಚಿವ ಎಸ್‌.ಚಲುವರಾಯ ಸ್ವಾಮಿ ಅವರು ಕೃಷಿ ಪಂಡಿತ್ ಪ್ರಶಸ್ತಿ ನೀಡಿ ಗೌರವಿಸಿದರು.