ಕಾಶಿಬಾಯಿ ಶಿವಯೋಗೆಪ್ಪ ರಾಂಪೂರ ದಂತಿಗಳಿಗೆ “ಬಸವರಾಜೇಂದ್ರ ಶ್ರೀ” ಪ್ರಶಸ್ತಿ

ಕಾಶಿಬಾಯಿ ಶಿವಯೋಗೆಪ್ಪ ರಾಂಪೂರ ದಂತಿಗಳಿಗೆ “ಬಸವರಾಜೇಂದ್ರ ಶ್ರೀ” ಪ್ರಶಸ್ತಿ Kashibai Shivayogeppa Rampura Danti receives “Basavarajendra Shri” award

ಕಾಶಿಬಾಯಿ ಶಿವಯೋಗೆಪ್ಪ ರಾಂಪೂರ ದಂತಿಗಳಿಗೆ “ಬಸವರಾಜೇಂದ್ರ ಶ್ರೀ” ಪ್ರಶಸ್ತಿ 

ಮುದ್ದೇಬಿಹಾಳ, 15 ; ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮೈಸೂರು ಇದರ ಸಹಯೋಗದಲ್ಲಿ ಬ, ಬಾಗೇವಾಡಿಯಲ್ಲಿ ಹಮ್ಮಿಕೊಂಡಿದ್ದ ಶರಣಸಾಹಿತ್ಯ ಪರಿಷತ್ ವಾರ್ಷಿಕ ಸಭಾ  ಕಾರ್ಯಕ್ರಮದಲ್ಲಿ ಪಟ್ಟಣದ ಬಿಜೆಪಿ ನಾಯಕಿ ಹಾಗೂ ಸಮಾಜ ಸೇವಕಿ  ಕಾಶಿಬಾಯಿ ಶಿವಯೋಗೆಪ್ಪ ರಾಂಪೂರ ದಂತಿಗಳಿಗೆ  “ಬಸವರಾಜೇಂದ್ರ ಶ್ರೀ” ಪ್ರಶಸ್ತಿ ನೀಡಿ ಗೌರವಿಸಲಾಯಿತು. 

 ಈ ವೇಳೆ  ಡಾ. ಶ್ರೀ. ತೋಂಟದ ಸಿದ್ದರಾಮ ಮಹಾಸ್ವಾಮಿಗಳವರಮ, ಮಾಜಿ ಸಚಿವರಾದ ಲೀಲಾದೇವಿ ಆರ್‌. ಪ್ರಸಾದ್, ಸಕ್ಕರೆ ಸಚಿವ ಶಿವಾನಂದ್ ಪಾಟೀಲ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ  ರಾಜ್ಯಾಧ್ಯಕ್ಷ ಸೋಮಶೇಖರ ಸೇರಿದಂತೆ ಹಲವರು ಇದ್ದರು.