ನಾಮದೇವ ಸಿಂಪಿ ಸಮಾಜದ ಕಾರ್ತಿಕೋತ್ಸವ
Kartik festival of Namdev Oyster Society
ಶಿಗ್ಗಾವಿ 23 : ನಾಮದೇವ ಸಿಂಪಿ ಸಮಾಜದ ಗುರು ಹಿರಿಯರು ಹಾಗೂ ಮಹಿಳಾ ಸದಸ್ಯರು ಪಟ್ಟಣದ ವಿಠ್ಠಲ ಹರಿ ಮಂದಿರದಲ್ಲಿ ಕಾರ್ತಿಕೋತ್ಸವ ನಿಮಿತ್ಯ ದೀಪ ಹಚ್ಚುವುದರ ಮೂಲಕ ಉದ್ಘಾಟನೆಯನ್ನು ಸಮಾಜದ ಅಧ್ಯಕ್ಷ ಕೇದಾರ್ಪ ಬಗಾಡೆ ನೇರವೇರಿಸಿದರು. ಈ ಸಂದರ್ಭದಲ್ಲಿ ಕೃಷ್ಣ ಮೂಳೆ, ಏಕನಾಥ ಮಾಳವಾದೆ, ವಿನಾಯಕ ಗಂಜಿಗಟ್ಟಿ, ಮಂಜುನಾಥ ಗಂಜಿಗಟ್ಟಿ, ನಾರಾಯಣ ಬಗಾಡೆ, ಅಮಿತ ಗಂಜಿಗಟ್ಟಿ, ವೈಭವ್ ಗಂಜಿಗಟ್ಟಿ, ರಾಜು ಗೊಂದಕರ್, ತುಕಾರಾಮ ಅಂಚಲಕರ, ಮುರಳೀಧರ ಮಾಳವದೆ, ಮಹಿಳಾ ಮಂಡಳದ ಅಧ್ಯಕ್ಷೆ ರೂಪ ಬಗಾಡೆ, ಅಶ್ವಿನಿ ಗಂಜಿಗಟ್ಟಿ, ಗೀತಾ ಬಗಾಡೆ, ರೇಣುಕಾ ಗಂಜಿಗಟ್ಟಿ, ಅನುರಾಧ ಗಂಜಿಗಟ್ಟಿ, ಕಸ್ತೂರಿಬಾಯಿ ಬಗಾಡೆ, ಕಾವ್ಯ ಬಗಾಡೆ, ಸವಿತಾ ಮೂಳೆ, ಶ್ರದ್ದಾ ಮಾಳವಾದೆ, ಸರೋಜ ಗಂಜಿಗಟ್ಟಿ ಸೇರಿದಂತೆ ಅನೇಕ ಸದಸ್ಯರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 