ಕೊಲೆ ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಿ ಬಂಧಿಸಲು ಕರವೇ ಒತ್ತಾಯ
Karave urges speedy identification and arrest of murder suspects
ಕೊಪ್ಪಳ 20: ಕೊಲೆ ಆರೋಪಿಗಳ ಪತ್ತೆ ಹಚ್ಚಿ ಅವರನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕೆಂದು ಎಚ್ ಶಿವರಾಮೇಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಗವಿಸಿದ್ದಪ್ಪ ಹಂಡಿ ಒತ್ತಾಯಿಸಿದ್ದಾರೆ,ಅವರು ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತಾಡಿದರು.
ಇಂದು ಸೌಜನ್ಯ ಪ್ರಕರಣ ಸಂಬಂಧ ಎಸ್ ಎಸ್ ಐ ಟಿ ಕಲಿಕಾ ತಂಡದವರು ನಡೆಸುತ್ತಿರುವ ತನಿಖೆ ಯಾವುದೇ ಅಡ್ಡಿ ಅಂತ ಆತಂಕಗಳು ಬರದ ಹಾಗೆ ಹಾಗೂ ಧರ್ಮಸ್ಥಳದಲ್ಲಿ ನಿಗೂಢವಾಗಿ ಅಸಹಜ ಸಾವುಗಳು ಹೊಂದಿರುವ ನೂರಾರು ಆತ್ಮಗಳಿಗೆ ನ್ಯಾಯ ಸಿಗುವ ದೃಷ್ಟಿಕೋನದಿಂದ ಮತ್ತು ಅನೇಕ ಕೊಲೆ ಪ್ರಕರಣದಲ್ಲಿ ಕೊಲೆಗಾರರು ಪತ್ತೆಹಚ್ಚದ ಉದಾಹರಣೆ ವೇದವಲ್ಲಿ ಪದ್ಮಲತಾ ವೈದ್ಯ ಸೌಜನ್ಯ ಹಾಗೂ ಆನೆ ಮಾವುತ ಯಮುನಾ ನಾರಾಯಣ ಕೊಲೆ ಆರೋಪಿಗಳು ಶೀಘ್ರವಾಗಿ ಪತ್ತೆಯಾಗಲಿ ಇದರಿಂದ ಧರ್ಮಸ್ಥಳ ಸುಕ್ಷೇತ್ರಕ್ಕೆ ಅಂಟಿರುವ ಕಳಂಕ ದೂರವಾಗಲಿ ಎಂದು ಇವತ್ತಿನ ದಿವಸ ವೀರಭದ್ರಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹಾಗೂ ಪ್ರಾಥನೆ ಮಾಡಲಾಯಿತು ಮುಕ್ತಿ ಸಿಗದ ಆತ್ಮಗಳಿಗೆ ನ್ಯಾಯವನ್ನು ಕುಟುಂಬಕ್ಕೆ ಒದಗಿಸ ಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಕೊಪ್ಪಳ ಜಿಲ್ಲಾ ಉಪಾಧ್ಯಕ್ಷ ಗವಿಸಿದ್ದಪ್ಪ ಎಸ್ ಹಂಡಿ.ತಾಲೂಕು ಅಧ್ಯಕ್ಷರು ಹುಸೇನ್ ಬಾಷಾ ತಾಲೂಕು ಮಹಿಳಾ ಘಟಕದ ಅಧ್ಯಕ್ಷ ಬೋರಮ್ಮ.ಪ ತಳಗಡೆ ತಾ ಪ್ರಧಾನ ಕಾರ್ಯದರ್ಶಿ ನಾಗರತ್ನ ಅಳವಂಡಿ.ದಾಕ್ಷಾಯಿಣಿ ಅಬ್ದುಲ್ ಸಮದ ನದೀಮುಲ್ಲಾ ಕಳಕಪ್ಪ ಕುಕನೂರ ಶಿವಪ್ಪ ಹರಿಜನ ಗುನ್ನಳ್ಳಿ ರವಿ ಹಾದಿ ಗುನ್ನಳ್ಳಿ ನಿಂಗಪ್ಪ ವಿನಾಯಕ ಆಕಾಶ ರಾಜಶೇಖರ ಶಿವು ಇನ್ನು ಅನೇಕ ಸದಸ್ಯರು ಉಪಸ್ಥಿತರಿದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 