ನೂತನ ಪೋಲಿಸ್ವರಿಷ್ಠಾಧಿಕಾರಿಗೆ ಕರವೇ ಗೌರವ ಸಲ್ಲಿಕೆ
Karave pays tribute to the new police chief
ಹಾವೇರಿ 20: ಜಿಲ್ಲೆಗೆ ನೂತನವಾಗಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾಗಿ ಆಗಮಿಸಿದಯಶೋಧಾ ವಂಟಗೋಡಿಅವರನ್ನು ಸ್ವಾಭಿಮಾನಿ ಕರ್ನಾಟಕರಕ್ಷಣಾ ವೇದಿಕೆಯರಾಜಾಧ್ಯಕ್ಷರಾದ ನಿತ್ಯಾನಂದಕುಂದಾಪುರಅವರ ನೇತೃತ್ವದಲ್ಲಿಇಲ್ಲಿನಎಸ್.ಪಿ ಕಚೇರಿಯಲ್ಲಿ ಶುಭ ಕೋರಿ ಗೌರವಿಸಲಾಯಿತು.ಈ ಸಂದರ್ಭದಲ್ಲಿರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಜಾಧವ ಮುಖಂಡರಾದಚಂದ್ರ್ಪ ಬಣಕಾರ,ಮುತ್ತಣ್ಣಕರೆಜ್ಜಿ,ಪರಶುರಾಮಕುರವತ್ತಿ,ರಿಯಾಜ್ದೊಡ್ಡಮನಿ ಇದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 