ಕಾಳಿದಾಸ ಶಿಕ್ಷಣ ಸಮಿತಿಯ ರಜತ ಮಹೋತ್ಸವ ವರ್ಷಾಚರಣೆ ಗಂಗಾವತಿ ಪ್ರಾಣೇಶ ತಂಡದವರಿಂದ ಹಾಸ್ಯ ಸಂಜೆ

ಕಾಳಿದಾಸ ಶಿಕ್ಷಣ ಸಮಿತಿಯ ರಜತ ಮಹೋತ್ಸವ ವರ್ಷಾಚರಣೆ ಗಂಗಾವತಿ ಪ್ರಾಣೇಶ ತಂಡದವರಿಂದ ಹಾಸ್ಯ ಸಂಜೆ Kalidasa Education Committee's Silver Jubilee Celebration Comedy Evening by Gangavathi Pranesh Team

ಗದಗ 21 :  ಕಾಳಿದಾಸ ಶಿಕ್ಷಣ ಸಮಿತಿಯ ರಜತ ಮಹೋತ್ಸವದ ಅಂಗವಾಗಿ ನಗರದ ಬಯಲು ಆಂಜನೇಯ ದೇವಸ್ಥಾನ ಆವರಣದಲ್ಲಿ ಗಂಗಾವತಿ ಪ್ರಾಣೇಶ,ಬಸವರಾಜ ಮಹಾಮನಿ,ನರಸಿಂಹ ಜೋಶಿ ತಂಡದವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ಜರುಗಿತು.ಈ ಕಾರ್ಯಕ್ರಮವನ್ನು ನಿವೃತ್ತ ನ್ಯಾಯಾಧೀಶರಾದ ಎಸ್‌.ಜಿ.ಪಲ್ಲೇದ ಅವರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ  ಶಶಿಧರ ರೊಳ್ಳಿ, ವೈ.ಬಿ. ಬಾನಾಪೂರ, ಬಿ.ಬಿ.ಬಾವಿಕಟ್ಟಿ, ಕೆ.ಬಿ.ಕಂಬಳಿ, ರಮೇಶ ವಡವಿ. ಆರ್‌.ಎಂ. ನಿಂಬನಾಯ್ಕರ, ವೈ.ಡಿ.ಜಡದೇಲಿ, ನೀಲಕಂಠ ಮುರಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.