ನ್ಯಾಯಾಲಯದ ಆದೇಶ ಪಾಲಿಸದ ಕೆಎಸ್ಆರ್ಟಿಎಸ್ ಬಸ್ ಜಪ್ತ
ಲೋಕದರ್ಶನವರದಿ
ಶಿಗ್ಗಾವಿ27 : 2017 ರಲ್ಲಿ ಮೋಟಾರ್ ಸೈಕಲ್ಗೆ ಕೆ.ಎಸ್.ಆರ್.ಟಿ.ಎಸ್. ಬಸ್ ಡಿಕ್ಕಿ ಹೊಡೆದು ಶಿಗ್ಗಾಂವ ತಾಲೂಕಿನ ಖುಸರ್ಾಪುರ ಗ್ರಾಮದ ಸುಭಾಸ ಜವಳಗಿ ಎಂಬುವವರು ಮೃತಪಟ್ಟಿದ್ದು. ಪ್ರಕರಣದ ವಿಚಾರಣೆ ನಡೆಸಿದ ಶಿಗ್ಗಾಂವ ದಿವಾಣಿ ನ್ಯಾಯಾಧೀಶರು ಮೃತರ ಅವಲಂಬಿತರಿಗೆ (ಕುಟುಂಬಕ್ಕೆ) ಬಡ್ಡಿ ಸಮೇತ ಒಟ್ಟು ರೂ. 9,62,000/ ಗಳನ್ನು ಪಯರ್ಾಯ ನೀಡುವಂತೆ ಆದೇಶಿಸಿದ್ದರೂ ನ್ಯಾಯಾಲಯದ ಆದೇಶ ಪಾಲಿಸದೇ ಇರುವುದರಿಂದ ಕಳೆದ ಮೂರು ಬಾರಿ ಬಸ್ ಜಪ್ತಿ ಮಾಡಿದ್ದರೂ ಸಂಪೂರ್ಣ ಪರಿಹಾರದ ಹಣವನ್ನು ಭರಣಾ ಮಾಡದೇ ಇದ್ದುದ್ದರಿಂದ ಪುನಃ 4ನೇ ಬಾರಿ ಜಪ್ತ ಮಾಡಲು ಆದೇಶಿಸಿದ್ದರಿಂದ ಜಪ್ತ ಮಾಡಲಾಗಿದೆ ಎಂದು ವಕೀಲರು ಮಾಹಿತಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕೋಟರ್ಿನ ಬೇಲಿಫರಾದ ಆಅರ್.ಐ. ವಿಜಾಪುರ, ಎಸ್.ಪಿ. ಹುಬ್ಬಳ್ಳಿ ಹಾಗೂ ಪ್ರೊಸೆಸ್ ಸಿಬ್ಬಂದಿ ಜೆ.ವಿ.ಪಾಟೀಲ ಹಾಗೂ ಅಅಜರ್ಿದಾರರ ಪರ ವಕೀಲರಾದ ಎನ್.ಬಿ. ಉಳ್ಳಾಗಡ್ಡಿ ಹಾಗೂ ಬಿ.ಸಿ. ಕೂಡಲ ವಕೀಲರು ಹಾಜರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 