ನ್ಯಾಯಾಲಯದ ಆದೇಶ ಪಾಲಿಸದ ಕೆಎಸ್ಆರ್ಟಿಎಸ್ ಬಸ್ ಜಪ್ತ
ಲೋಕದರ್ಶನವರದಿ
ಶಿಗ್ಗಾವಿ27 : 2017 ರಲ್ಲಿ ಮೋಟಾರ್ ಸೈಕಲ್ಗೆ ಕೆ.ಎಸ್.ಆರ್.ಟಿ.ಎಸ್. ಬಸ್ ಡಿಕ್ಕಿ ಹೊಡೆದು ಶಿಗ್ಗಾಂವ ತಾಲೂಕಿನ ಖುಸರ್ಾಪುರ ಗ್ರಾಮದ ಸುಭಾಸ ಜವಳಗಿ ಎಂಬುವವರು ಮೃತಪಟ್ಟಿದ್ದು. ಪ್ರಕರಣದ ವಿಚಾರಣೆ ನಡೆಸಿದ ಶಿಗ್ಗಾಂವ ದಿವಾಣಿ ನ್ಯಾಯಾಧೀಶರು ಮೃತರ ಅವಲಂಬಿತರಿಗೆ (ಕುಟುಂಬಕ್ಕೆ) ಬಡ್ಡಿ ಸಮೇತ ಒಟ್ಟು ರೂ. 9,62,000/ ಗಳನ್ನು ಪಯರ್ಾಯ ನೀಡುವಂತೆ ಆದೇಶಿಸಿದ್ದರೂ ನ್ಯಾಯಾಲಯದ ಆದೇಶ ಪಾಲಿಸದೇ ಇರುವುದರಿಂದ ಕಳೆದ ಮೂರು ಬಾರಿ ಬಸ್ ಜಪ್ತಿ ಮಾಡಿದ್ದರೂ ಸಂಪೂರ್ಣ ಪರಿಹಾರದ ಹಣವನ್ನು ಭರಣಾ ಮಾಡದೇ ಇದ್ದುದ್ದರಿಂದ ಪುನಃ 4ನೇ ಬಾರಿ ಜಪ್ತ ಮಾಡಲು ಆದೇಶಿಸಿದ್ದರಿಂದ ಜಪ್ತ ಮಾಡಲಾಗಿದೆ ಎಂದು ವಕೀಲರು ಮಾಹಿತಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕೋಟರ್ಿನ ಬೇಲಿಫರಾದ ಆಅರ್.ಐ. ವಿಜಾಪುರ, ಎಸ್.ಪಿ. ಹುಬ್ಬಳ್ಳಿ ಹಾಗೂ ಪ್ರೊಸೆಸ್ ಸಿಬ್ಬಂದಿ ಜೆ.ವಿ.ಪಾಟೀಲ ಹಾಗೂ ಅಅಜರ್ಿದಾರರ ಪರ ವಕೀಲರಾದ ಎನ್.ಬಿ. ಉಳ್ಳಾಗಡ್ಡಿ ಹಾಗೂ ಬಿ.ಸಿ. ಕೂಡಲ ವಕೀಲರು ಹಾಜರಿದ್ದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 