ನ್ಯಾಯಾಲಯದ ಆದೇಶ ಪಾಲಿಸದ ಕೆಎಸ್ಆರ್ಟಿಎಸ್ ಬಸ್ ಜಪ್ತ
ಲೋಕದರ್ಶನವರದಿ
ಶಿಗ್ಗಾವಿ27 : 2017 ರಲ್ಲಿ ಮೋಟಾರ್ ಸೈಕಲ್ಗೆ ಕೆ.ಎಸ್.ಆರ್.ಟಿ.ಎಸ್. ಬಸ್ ಡಿಕ್ಕಿ ಹೊಡೆದು ಶಿಗ್ಗಾಂವ ತಾಲೂಕಿನ ಖುಸರ್ಾಪುರ ಗ್ರಾಮದ ಸುಭಾಸ ಜವಳಗಿ ಎಂಬುವವರು ಮೃತಪಟ್ಟಿದ್ದು. ಪ್ರಕರಣದ ವಿಚಾರಣೆ ನಡೆಸಿದ ಶಿಗ್ಗಾಂವ ದಿವಾಣಿ ನ್ಯಾಯಾಧೀಶರು ಮೃತರ ಅವಲಂಬಿತರಿಗೆ (ಕುಟುಂಬಕ್ಕೆ) ಬಡ್ಡಿ ಸಮೇತ ಒಟ್ಟು ರೂ. 9,62,000/ ಗಳನ್ನು ಪಯರ್ಾಯ ನೀಡುವಂತೆ ಆದೇಶಿಸಿದ್ದರೂ ನ್ಯಾಯಾಲಯದ ಆದೇಶ ಪಾಲಿಸದೇ ಇರುವುದರಿಂದ ಕಳೆದ ಮೂರು ಬಾರಿ ಬಸ್ ಜಪ್ತಿ ಮಾಡಿದ್ದರೂ ಸಂಪೂರ್ಣ ಪರಿಹಾರದ ಹಣವನ್ನು ಭರಣಾ ಮಾಡದೇ ಇದ್ದುದ್ದರಿಂದ ಪುನಃ 4ನೇ ಬಾರಿ ಜಪ್ತ ಮಾಡಲು ಆದೇಶಿಸಿದ್ದರಿಂದ ಜಪ್ತ ಮಾಡಲಾಗಿದೆ ಎಂದು ವಕೀಲರು ಮಾಹಿತಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕೋಟರ್ಿನ ಬೇಲಿಫರಾದ ಆಅರ್.ಐ. ವಿಜಾಪುರ, ಎಸ್.ಪಿ. ಹುಬ್ಬಳ್ಳಿ ಹಾಗೂ ಪ್ರೊಸೆಸ್ ಸಿಬ್ಬಂದಿ ಜೆ.ವಿ.ಪಾಟೀಲ ಹಾಗೂ ಅಅಜರ್ಿದಾರರ ಪರ ವಕೀಲರಾದ ಎನ್.ಬಿ. ಉಳ್ಳಾಗಡ್ಡಿ ಹಾಗೂ ಬಿ.ಸಿ. ಕೂಡಲ ವಕೀಲರು ಹಾಜರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 