ನ್ಯಾ.ಮಂಜುನಾಥ ನಾಯಿಕ ಪಟ್ಟಣದ ನ್ಯಾಯಾಲಯಕ್ಕೆ ಭೇಟಿ

ನ್ಯಾ.ಮಂಜುನಾಥ ನಾಯಿಕ ಪಟ್ಟಣದ ನ್ಯಾಯಾಲಯಕ್ಕೆ ಭೇಟಿ Justice Manjunath Naik visits the town court

ರಾಯಬಾಗ 24: ಪಟ್ಟಣದ ನ್ಯಾಯಾಲಯಕ್ಕೆ ಭಾನುವಾರ ಭೇಟಿ ನೀಡಿದ ಬೆಳಗಾವಿ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಂಜುನಾಥ ನಾಯಿಕ ಅವರನ್ನು ವಕೀಲರ ಸಂಘದಿಂದ ಸತ್ಕರಿಸಲಾಯಿತು.  

ಹಿರಿಯ ದಿವಾಣಿ ನ್ಯಾಯಾಧೀಶ ಜಗದೀಶ ಬಿಸೇರೊಟ್ಟಿ, ಪ್ರಧಾನ ದಿವಾಣಿ ನ್ಯಾಯಾಧೀಶೆ ಪ್ರಿಯಾ ಭಟ್ಟಡ, ವಕೀಲರ ಸಂಘದ ಅಧ್ಯಕ್ಷ ಪಿ.ಎಂ.ದರೂರ, ಉಪಾಧ್ಯಕ್ಷ ಎಸ್‌.ವಿ. ಪೂಜೇರಿ, ಎಸ್‌.ಬಿ.ಬಿರಾದಾರಪಾಟೀಲ, ಬಿ.ಕೆ.ಶಿಂಗಾಡೆ, ಎಲ್‌.ಬಿ.ಚೌಗಲೆ, ಆರ್‌.ಎಸ್‌. ಶಿರಗಾಂವೆ, ಆರ್‌.ಎಚ್‌. ಗೊಂಡೆ,  ಎನ್‌.ಎಮ್‌.ಯಡವನ್ನವರ, ಆರಿ​‍್ಟ.ನಾಗರಾಳೆ, ಕೆ.ಎಸ್‌.ಪುಂಡಿಪಲ್ಲೆ, ಕೆ.ಆರ್‌.ಕೋಟಿವಾಲೆ, ಎಸ್‌.ಬಿ.ಶ್ರೀಗೊಂಡ ಸೇರಿ ಅನೇಕರು ಇದ್ದರು.