ಹಾಸ್ಯ ಸಂಕಲನ ಪುಸ್ತಕ ಪರಿಚಯ, ಹಾಸ್ಯ ಪ್ರಸಂಗಗಳು
Introduction to the humor collection book, humorous anecdotes
ಬೆಳಗಾವಿ 09: ನಗರದ ಹಾಸ್ಯಕೂಟ ಹಾಗೂ ಬೆಳಗಾವಿ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಇದೇ ದಿ. 10 ಶನಿವಾರದಂದು ಸಾ. 4.30 ಕ್ಕೆ ’ನೋಟಿ’ ನ್ಯಾಗ ನಗೆಯಾ ಬೀರಿ’ (ಬ್ಯಾಂಕ್ ಹಾಸ್ಯಪ್ರಸಂಗಗಳು) ಕೃತಿ ಪರಿಚಯ ಮತ್ತು ಹೊಸ ವರ್ಷದ ಹಳೆ ನಗೆ ನೆನಪುಗಳು’ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಅಧ್ಯಕ್ಷತೆಯನ್ನು ಪ್ರೊ. ಜಿ.ಕೆ. ಕುಲಕರ್ಣಿಯವರು ವಹಿಸಿಕೊಳ್ಳಲಿದ್ದಾರೆ. ಲೇಖಕ ವಿಜಯಕುಮಾರ ನೇರ್ಲೇಕರ ಅವರ ‘ನೋಟ’ನ್ಯಾಗ ನಗೆಯಾ ಬೀರಿ’ (ಬ್ಯಾಂಕಿನ ಹಾಸ್ಯ ಪ್ರಸಂಗಗಳು) ಕುರಿತು ಕನ್ನಡ ಉಪನ್ಯಾಸಕ ಡಾ. ಅಡಿವೆಪ್ಪ ಇಟಗಿಯವರು ಮಾತನಾಡಲಿದ್ದಾರೆ. ಹೊಸ ವರ್ಷದಲ್ಲಿ ಹಳೆಯ ನಗೆ ನೆನಪುಗಳನ್ನು ನವಲೂರ ತಾನಾಜಿ ಮತ್ತು ಶಿಕ್ಷಕರಾದ ಭರತೇಶ ಪಾರೀಸ ಹಿತ್ತಲಕೇರಿ ಅವರು ಹಂಚಿಕೊಳ್ಳಲಿದ್ದಾರೆ. ಜಿ. ಎಸ್. ಸೋನಾರ ನಿರೂಪಿಸಲಿದ್ದಾರೆ.
ಲೇಖಕ ವಿಜಯಕುಮಾರ ನೇರ್ಲೇಕರ, ಕ.ಸಾ.ಭವನ ಗೌರವ ಕಾರ್ಯದರ್ಶಿ ರಾಮಚಂದ್ರ ಕಟ್ಟಿ, ಹಾಸ್ಕೂಕೂಟ ಕಲಾವಿದರಾದ ಎಂ. ಬಿ. ಹೊಸಳ್ಳಿ, ಅರವಿಂದ ಹುನಗುಂದ ಉಪಸ್ಥಿತರಿರುತ್ತಾರೆ.
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ 