ಹಾಲ ಸಂಗ್ರಹ ಕೇಂದ್ರದ ಉದ್ಘಾಟನೆ
ಸಂಬರಗಿ : ಶಿರುರ ಗ್ರಾಮದಲ್ಲಿ ಆನಂದ ಹಾಲ ಸಂಗ್ರಹ ಕೇಂದ್ರದ ಉದ್ಘಾಟನೆ ಸಾಂಗಲಿ ಜಿಲ್ಲೆಯ ಹೆಚ್ಚುವಾರಿ ಜಿಲ್ಲಾ ಅಧಿಕಾರಿ ಗೋಪಿಚಂದ ಕದಮ ಇವರ ಹಾಸ್ತಿದಿಂದ ಉದ್ಘಾಟಸಾಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿದ್ಯ ಕೋಂಡಿಬಾ ಮಹಾರಾಜ ವಯಸಿದ್ದರು. ಈ ವೇಳೆ ಕೋಂಡಿಬಾ ಮಹಾರಾಜ ಮಾತನಾಡಿ ಗಡಿ ಗ್ರಾಮಗಳಲ್ಲಿ ಹಾಲು ಉತ್ಪಾದಕ ಗ್ರಾಹಕರಿಗೆ ಈ ಹಾಲು ಸಂಗ್ರಹ ಕೇಂದ್ರಕ್ಕೆ ಪೂರೈಕೆ ಮಾಡಲು ಅನುಕುಲವಾಗಿದ್ದು.
ಹಾಲು ಸಂಗ್ರಹ ಕೇಂದ್ರದಲ್ಲಿ ಸುಮಾರು 10 ಸಾವಿರ ಲಿಟರ್ ಹಾಲು ಸಂಗ್ರಹ ಮಾಡಲು ಅನೂಕುಲವಾಗಿದೆ. ಆನಂದ ಹಾಲು ಸಂಗ್ರಹ ಕೇಂದ್ರದಿಂದ ರೈತರಿಗೆ ಒಳ್ಳೆಯ ದರ ನೀಡಲಾಗುವುದು.
ಈ ವೇಳೆ ಸಾಂಗಲಿ ಜಿ.ಪ. ಸದಸ್ಯ ಮಿಲಿಂದ ಕೋರೆ, ಉಉದಯ ಮಾಜಕರ, ಅಮೀತಬಾಯಿ ಮಕಾಂದಾರ, ರಾಮಾ ನರೋಟೆ. ಡಾ|| ಎಸ್.ಎಲ್. ಪಾಟೀಲ, ಪಾಂಡು ಕೋಳಿ, ದಯಾನಂದ ದೋಡ್ಡನ್ನವರ ಹಾಗೂ ಗನ್ಯರು ಹಾಜರಿದ್ದು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 