ಹಾಲ ಸಂಗ್ರಹ ಕೇಂದ್ರದ ಉದ್ಘಾಟನೆ
ಸಂಬರಗಿ : ಶಿರುರ ಗ್ರಾಮದಲ್ಲಿ ಆನಂದ ಹಾಲ ಸಂಗ್ರಹ ಕೇಂದ್ರದ ಉದ್ಘಾಟನೆ ಸಾಂಗಲಿ ಜಿಲ್ಲೆಯ ಹೆಚ್ಚುವಾರಿ ಜಿಲ್ಲಾ ಅಧಿಕಾರಿ ಗೋಪಿಚಂದ ಕದಮ ಇವರ ಹಾಸ್ತಿದಿಂದ ಉದ್ಘಾಟಸಾಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿದ್ಯ ಕೋಂಡಿಬಾ ಮಹಾರಾಜ ವಯಸಿದ್ದರು. ಈ ವೇಳೆ ಕೋಂಡಿಬಾ ಮಹಾರಾಜ ಮಾತನಾಡಿ ಗಡಿ ಗ್ರಾಮಗಳಲ್ಲಿ ಹಾಲು ಉತ್ಪಾದಕ ಗ್ರಾಹಕರಿಗೆ ಈ ಹಾಲು ಸಂಗ್ರಹ ಕೇಂದ್ರಕ್ಕೆ ಪೂರೈಕೆ ಮಾಡಲು ಅನುಕುಲವಾಗಿದ್ದು.
ಹಾಲು ಸಂಗ್ರಹ ಕೇಂದ್ರದಲ್ಲಿ ಸುಮಾರು 10 ಸಾವಿರ ಲಿಟರ್ ಹಾಲು ಸಂಗ್ರಹ ಮಾಡಲು ಅನೂಕುಲವಾಗಿದೆ. ಆನಂದ ಹಾಲು ಸಂಗ್ರಹ ಕೇಂದ್ರದಿಂದ ರೈತರಿಗೆ ಒಳ್ಳೆಯ ದರ ನೀಡಲಾಗುವುದು.
ಈ ವೇಳೆ ಸಾಂಗಲಿ ಜಿ.ಪ. ಸದಸ್ಯ ಮಿಲಿಂದ ಕೋರೆ, ಉಉದಯ ಮಾಜಕರ, ಅಮೀತಬಾಯಿ ಮಕಾಂದಾರ, ರಾಮಾ ನರೋಟೆ. ಡಾ|| ಎಸ್.ಎಲ್. ಪಾಟೀಲ, ಪಾಂಡು ಕೋಳಿ, ದಯಾನಂದ ದೋಡ್ಡನ್ನವರ ಹಾಗೂ ಗನ್ಯರು ಹಾಜರಿದ್ದು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 