ಹಾಲ ಸಂಗ್ರಹ ಕೇಂದ್ರದ ಉದ್ಘಾಟನೆ
ಸಂಬರಗಿ : ಶಿರುರ ಗ್ರಾಮದಲ್ಲಿ ಆನಂದ ಹಾಲ ಸಂಗ್ರಹ ಕೇಂದ್ರದ ಉದ್ಘಾಟನೆ ಸಾಂಗಲಿ ಜಿಲ್ಲೆಯ ಹೆಚ್ಚುವಾರಿ ಜಿಲ್ಲಾ ಅಧಿಕಾರಿ ಗೋಪಿಚಂದ ಕದಮ ಇವರ ಹಾಸ್ತಿದಿಂದ ಉದ್ಘಾಟಸಾಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿದ್ಯ ಕೋಂಡಿಬಾ ಮಹಾರಾಜ ವಯಸಿದ್ದರು. ಈ ವೇಳೆ ಕೋಂಡಿಬಾ ಮಹಾರಾಜ ಮಾತನಾಡಿ ಗಡಿ ಗ್ರಾಮಗಳಲ್ಲಿ ಹಾಲು ಉತ್ಪಾದಕ ಗ್ರಾಹಕರಿಗೆ ಈ ಹಾಲು ಸಂಗ್ರಹ ಕೇಂದ್ರಕ್ಕೆ ಪೂರೈಕೆ ಮಾಡಲು ಅನುಕುಲವಾಗಿದ್ದು.
ಹಾಲು ಸಂಗ್ರಹ ಕೇಂದ್ರದಲ್ಲಿ ಸುಮಾರು 10 ಸಾವಿರ ಲಿಟರ್ ಹಾಲು ಸಂಗ್ರಹ ಮಾಡಲು ಅನೂಕುಲವಾಗಿದೆ. ಆನಂದ ಹಾಲು ಸಂಗ್ರಹ ಕೇಂದ್ರದಿಂದ ರೈತರಿಗೆ ಒಳ್ಳೆಯ ದರ ನೀಡಲಾಗುವುದು.
ಈ ವೇಳೆ ಸಾಂಗಲಿ ಜಿ.ಪ. ಸದಸ್ಯ ಮಿಲಿಂದ ಕೋರೆ, ಉಉದಯ ಮಾಜಕರ, ಅಮೀತಬಾಯಿ ಮಕಾಂದಾರ, ರಾಮಾ ನರೋಟೆ. ಡಾ|| ಎಸ್.ಎಲ್. ಪಾಟೀಲ, ಪಾಂಡು ಕೋಳಿ, ದಯಾನಂದ ದೋಡ್ಡನ್ನವರ ಹಾಗೂ ಗನ್ಯರು ಹಾಜರಿದ್ದು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 