ಗುರು ನಾಮಸ್ಮರಣೆ ಮಾಡುತ್ತಿರಬೇಕು: ಶಿವಾನಂದ ಭಾರತಿ ಅಪ್ಪ
Inaugural ceremony of the 24th Vedanta Parishad
ಮುಧೋಳ 09: ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಸುಕ್ಷೇತ್ರ ರೂಗಿ ಗ್ರಾಮದ ಅಡವಿ ಆಶ್ರಯದಲ್ಲಿ 24 ನೇ ವೇದಾಂತ ಪರಿಷತ್ದ ಉದ್ಘಾಟನಾ ಸಮಾರಂಭ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿತ್ಯಾನಂದ ಮಹಾಸ್ವಾಮಿಗಳು ವಹಿಸಿದ್ದರು.
-ಶಿವಾನಂದ ಭಾರತಿ ಅಪ್ಪನವರು, ಗಂಗಾಧರ ಸ್ವಾಮಿಗಳು, ಲಕ್ಕಪ್ಪ ಮಹಾರಾಜರು ಮೆಟಗುಡ್ಡ, ಶಿವಶರಣಾನಂದ ಮಹಾರಾಜರು ಚಿಕ್ಕಾಲಗುಂಡಿ, ಷಡಕ್ಷರಿ ಮಹಾಸ್ವಾಮಿಗಳು, ಅಮರೇಶ್ವರ ಸ್ವಾಮಿಗಳು ಕೌವಲಗುಡ್ಡ ಪೂಜ್ಯರು ಭಾಗವಹಿಸಿದರು. ಇಂದಿನ ಪ್ರವಚನದಲ್ಲಿ ದುರಿತ ಕರ್ಮವನ್ನು ಒಲ್ಲದಿರು, ಪುಣ್ಯವನ್ನೆ ಮಾಡು ವಿಷಯದ ಮೇಲೆ ಪ್ರವಚನ ನಡೆಯಿತು. ಶಿವಾನಂದ ಭಾರತಿ ಅಪ್ಪನವರು ಮಾನವ ಜನ್ಮ ಶ್ರೇಷ್ಠವಾದದ್ದು. ಸತ್ಕಾರ್ಯಗಳನ್ನು ಮಾಡಿ ಪುಣ್ಯವನ್ನು ಗಳಿಸಿಕೊ. ಪರರಿಗೆ ನೋವು ಹಿಂಸೆ ತರುವಂತಹ ಕಾರ್ಯ ವನ್ನು ಮಾಡಬೇಡವೆಂದು ಹೇಳಿದರು.
ಅಮರೇಶ್ವರ ಸ್ವಾಮಿಗಳು ಸಜ್ಜನರ ಸಂಗ ಮಾಡು. ಸಜ್ಜನರ ಒಡನಾಟದಿಂದ ಭಾವ ಶುದ್ಧಿ, ಮನ ಶುದ್ಧಿ ಆಗುವದಲ್ಲದೆ ಗುರು ನಾಮಸ್ಮರಣೆ ಸದಾ ಮಾಡುತ್ತಿರಬೇಕೆಂದು ಹೇಳಿದರು. ಅಡವಿ ಆಶ್ರಮದ ನಿತ್ಯಾನಂದ ಮಹಾಸ್ವಾಮಿಗಳ ತುಲಾಭಾರ ಕಾರ್ಯವನ್ನು ಸದ್ದಭಕ್ತರು ನಡೆಯಿಸಿಕೊಟ್ಟರು.
ಅಕ್ಕನ ಬಳಗದವರಿಂದ ಸಾಯಿ ಭಜನೆ ನಡೆಯಿತು. ವಿವೇಕಾನಂದ ಶಾಲೆಯ ಮಕ್ಕಳಿಂದ ಪ್ರಾರ್ಥನೆ ನಡೆಯಿತು. ಕುದರಿ ಗುರುಗಳು ಶರಣು ಸಮರೆ್ಣ ಮಾಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 