ಆಹಾರ, ಔಷಧೋಪಚಾರ ಸಮಸ್ಯೆಗಳಿದ್ದರೆ ಸಹಾಯವಾಣಿಗೆ ಸಂಪರ್ಕಿಸಲು ಮನವಿ
ತುಮಕೂರು,
ಏ. 18, ಕೋವಿಡ್-19 ಬಾಧಿತರು ಆಸ್ಪತ್ರೆಗೆ ದಾಖಲಾಗುವ ಅಥವಾ ತೊಂದರೆಗೆ
ಒಳಾಗುವ ವ್ಯಕ್ತಿ ಮತ್ತು ವ್ಯಕ್ತಿಯ ಸಂಬಂಧಿಕರು, ವಯಸ್ಕರು ಮನೆಯಿಂದ ಹೊರಬರದ ಜನರಿಗೆ
ಆಹಾರ, ಊಟ ಮತ್ತು ಔಷಧೋಪಚಾರ ಸಮಸ್ಯೆಗಳಿಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು
ಸಹಾಯವಾಣಿಯನ್ನು ಆರಂಭಿಸಿದೆ.ಸಾರ್ವಜನಿಕರು ಈ ಸಹಾಯವನ್ನು ಪಡೆದುಕೊಳ್ಳಲು
ಮತ್ತು ಸಹಾಯವಾಣಿ ಮೂಲಕ ಸಾರ್ವಜನಿಕರಿಗೆ ಸಹಾಯ ಮಾಡಲು ಇಚ್ಛಿಸುವವರು ಸಹಾಯವಾಣಿ ಸದಸ್ಯರ
ಸಂಪರ್ಕ ವಿವರ ಇಂತಿದೆ. ವಕೀಲರಾದ ಕೆ.ಬಿ ಚಂದ್ರಚೂಡ್ – ೯೪೪೮೬೬೧೪೪೬,
ಎಸ್.ಮಂಜುನಾಥ್-೯೮೪೪೨೨೮೯೭೧, ಭೋಜಕುಮಾರ್-೯೯೬೪೫೩೧೨೯೧, ಬೇಬಿ ಕವಿತಾ-೯೮೪೪೦೮೦೪೧೨,
ಟಿ.ಓಬಯ್ಯ-೯೪೪೮೦೭೧೦೦೨, ಮುಹಮ್ಮದ್ ಜಬಿವುಲ್ಲಾ-೯೮೪೪೨೮೫೪೩೩,
ಎಚ್.ನರಸಿಂಹಪ್ಪ-೯೪೮೦೦೫೯೫೬೯, ಎಚ್.ರೇಣುಕಯ್ಯ-೯೮೪೫೦೯೯೬೦೧, ಕಾಂತರಾಜು-೯೦೩೫೩೩೩೩೫೩,
ಕೃಷ್ಣಮೂರ್ತಿ-೯೯೬೪೪೩೩೨೫೦ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಧಾನ ಜಿಲ್ಲಾ
ಮತ್ತು ಸತ್ರ ನ್ಯಾಯಾಧೀಶ ಹಂಚಾಟೆ ಸಂಜೀವಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 