ನೂತನ ಪಧಾಧಿಕಾರಿಗಳಿಗೆ ಸನ್ಮಾನ
Honoring the new officers
ಶಿಗ್ಗಾವಿ 28 : ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಕ್ಕೆ ನೂತನ ಅಧ್ಯಕ್ಷರನ್ನಾಗಿ ಶಶಿಧರ ಯಲಿಗಾರ, ಉಪಾಧ್ಯಕ್ಷರಾಗಿ ಮಾಲತೇಶ ಯಲೂಗಿ ಅವರು ಆಯ್ಕೆಯಾಗಿದ್ದು, ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಕೊಟ್ರ್ಪ ನಡೂರ ನಾಮಿನೇಶನ್ ಹಿಂಪಡೆದ ಹಿನ್ನೆಲೆಯಲ್ಲಿ ನೂತನ ಪಧಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆಮಾಡಲಾಗಿದೆ.
ಈ ಸಂದರ್ಭದಲ್ಲಿ ಮಂಜುನಾಥ ಯಲಿಗಾರ, ಈರಣ್ಣಾ ಬಡ್ಡಿ, ಭರ್ಮಜ್ಜ ನವಲಗುಂದ, ಸಿದ್ಧಣ್ಣ ಮೊರಬದ, ಆರ್.ಎಸ್. ಪಾಟೀಲ, ಜಗದೀಶ ಯಲಿಗಾರ, ಬಸಣ್ಣ ಹಾವೇರಿ, ಅಶೋಕ ಗಾಣಗೇರ, ಶಿವಾನಂದಯ್ಯ ಹಿರೇಮಠ, ಸದಸ್ಯರುಗಳಾದ ಶಿವಾನಂದ ಹೊಸಮನಿ, ಬುಳ್ಳಪ್ಪ ಮಾಮಲೆ ದೇಸಾಯಿ, ವೀರ್ಪ ಯಲಿಗಾರ, ಉಳವಪ್ಪ ಅರಳೇಶ್ವರ, ಕರೆಪ್ಪ ಕಟ್ಟಿಮನಿ, ಚನ್ನವ್ವ ಮೆಳ್ಳಳ್ಳಿ, ಸರೋಜಾ ಖುರ್ಸಾಪೂರ, ಮಂಜುನಾಥ ಹಾವೇರಿ ಇತರರು ಇದ್ದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 