ನೂತನ ಪಧಾಧಿಕಾರಿಗಳಿಗೆ ಸನ್ಮಾನ
Honoring the new officers
ಶಿಗ್ಗಾವಿ 28 : ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಕ್ಕೆ ನೂತನ ಅಧ್ಯಕ್ಷರನ್ನಾಗಿ ಶಶಿಧರ ಯಲಿಗಾರ, ಉಪಾಧ್ಯಕ್ಷರಾಗಿ ಮಾಲತೇಶ ಯಲೂಗಿ ಅವರು ಆಯ್ಕೆಯಾಗಿದ್ದು, ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಕೊಟ್ರ್ಪ ನಡೂರ ನಾಮಿನೇಶನ್ ಹಿಂಪಡೆದ ಹಿನ್ನೆಲೆಯಲ್ಲಿ ನೂತನ ಪಧಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆಮಾಡಲಾಗಿದೆ.
ಈ ಸಂದರ್ಭದಲ್ಲಿ ಮಂಜುನಾಥ ಯಲಿಗಾರ, ಈರಣ್ಣಾ ಬಡ್ಡಿ, ಭರ್ಮಜ್ಜ ನವಲಗುಂದ, ಸಿದ್ಧಣ್ಣ ಮೊರಬದ, ಆರ್.ಎಸ್. ಪಾಟೀಲ, ಜಗದೀಶ ಯಲಿಗಾರ, ಬಸಣ್ಣ ಹಾವೇರಿ, ಅಶೋಕ ಗಾಣಗೇರ, ಶಿವಾನಂದಯ್ಯ ಹಿರೇಮಠ, ಸದಸ್ಯರುಗಳಾದ ಶಿವಾನಂದ ಹೊಸಮನಿ, ಬುಳ್ಳಪ್ಪ ಮಾಮಲೆ ದೇಸಾಯಿ, ವೀರ್ಪ ಯಲಿಗಾರ, ಉಳವಪ್ಪ ಅರಳೇಶ್ವರ, ಕರೆಪ್ಪ ಕಟ್ಟಿಮನಿ, ಚನ್ನವ್ವ ಮೆಳ್ಳಳ್ಳಿ, ಸರೋಜಾ ಖುರ್ಸಾಪೂರ, ಮಂಜುನಾಥ ಹಾವೇರಿ ಇತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 