ಪತ್ರಿಕಾ ಬಳಗದವರಿಂದ ಸನ್ಮಾನ
Honored by the press
ಪತ್ರಿಕಾ ಬಳಗದವರಿಂದ ಸನ್ಮಾನ
ಯಮಕಣಮರಡಿ 10: ಸ್ಥಳೀಯ ಸುಕ್ಷೇತ್ರ ಹುಣಸಿಕೊಳ್ಳಮಠದಲ್ಲಿ ಮಂಗಳವಾರ ದಿ. 9 ರಂದು ಹುಕ್ಕೇರಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ ಹುಕ್ಕೇರಿ ತಾಲೂಕ ಮಟ್ಟದ ಕ್ರಿಯಾಶೀಲ ಶಿಕ್ಷಕ ಪ್ರಶಸ್ತಿ ಪಡೆದ ಯ.ವಿ ಸಂಘ ಪ್ರಾಥಮಿಕ ಶಾಲೆಯ ಮುಖ್ಯೋಧ್ಯಾಪಕರಾದ ಎಸ್ ಜಿ. ಹುನ್ನರಗಿ ಅವರಿಗೆ ಉತ್ತರಾಧಿಕಾರಿಗಳಾದ ಶ್ರೀ ಸಿದ್ದ ಬಸವ ದೇವರು ಇವರ ಸಾನಿಧ್ಯದಲ್ಲಿ ಪತ್ರಕರ್ತರು ಸನ್ಮಾನಿಸಿದರು.
ಈ ವೇಳೆಯಲ್ಲಿ ಹಿರಿಯ ಪತ್ರಕರ್ತ. ಕರ್ನಾಟಕ ರತ್ನ ಪ್ರಶಸ್ತಿ ಜಾನಪದ ಕಲಾವಿದರು ಗೋಪಾಲ್ ಚಪನಿ ಕರ್ನಾಟಕ ಪತ್ರಕರ್ತರ ವಿವಿದ್ಯೋಶಗಳ ಸಹಕಾರಿ ಸಂಘದ ನಿರ್ದೇಶಕರು ಎಂಎ ಕರ್ಣಾಚಿ ಶ್ರೀಪ್ರಭುಕೋತ್ ಪತ್ರಿಕಾ ವಿತರಕರು ಉಪನ್ಯಾಸಕರಾದ ಎಸ್ಆರ್ ತಬರಿ, ಶ್ರೀನಿವಾಸ್ ಮಠದ, ಸೇವಕ ಕುಮಾರ್, ರೋಹಿತ್ ತೇಲಿ, ಕುಮಾರ್ ಅಭಿಷೇಕ್ ದಂಡಿನವರ್, ಕುಮಾರ್ ಕಿರಣ್ ಬಾಗೇವಾಡಿ ಉಪಸ್ಥಿತರಿದ್ದರು.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 