ನ್ಯಾಯವಾದಿ ಮಿಟ್ಟಲಕೋಡ್‌ಗೆ ಶ್ರೀಗಳಿಂದ ಸನ್ಮಾನ

ನ್ಯಾಯವಾದಿ ಮಿಟ್ಟಲಕೋಡ್‌ಗೆ ಶ್ರೀಗಳಿಂದ ಸನ್ಮಾನ Honored by the Lord for Advocate Mittalakode

ನ್ಯಾಯವಾದಿ ಮಿಟ್ಟಲಕೋಡ್‌ಗೆ ಶ್ರೀಗಳಿಂದ ಸನ್ಮಾನ 

ಧಾರವಾಡ 11: ನಗರದ ಶ್ರೀ ಜಗದ್ಗುರು ಮೂರು ಸಾವಿರಮಠದಲ್ಲಿ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ, ನ್ಯಾಯವಾದಿ ಎಸ್‌. ಎಸ್‌. ಮಿಟ್ಟಲಕೋಡ್ ಅವರನ್ನು ಶ್ರೀ ಜಗದ್ಗುರು ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳು ಸನ್ಮಾನಿಸಿ ಆಶೀರ್ವದಿಸಿದರು. 

ಈ ಸಂದರ್ಭದಲ್ಲಿ ಧಾರವಾಡ ಹೈಕೋರ್ಟ್‌ ಪೀಠ ವಕೀಲರ ಸಂಘದ ಆಡಳಿತ ಮಂಡಳಿ ಸದಸ್ಯ ನ್ಯಾಯವಾದಿ ಕೆ. ಎಸ್‌. ಕೋರಿಶೆಟ್ಟರ್ ಮತ್ತು ಇತರರು ಹಾಜರಿದ್ದರು.