ಸ್ಪೀಕರ ಖಾದರಗೆ ಗೌರವ ಡಾಕ್ಟರೇಟ್ ಶುಭ ಆರೈಕೆ
Honorary Doctorate for Speaker Khadara
ಸ್ಪೀಕರ ಖಾದರಗೆ ಗೌರವ ಡಾಕ್ಟರೇಟ್ ಶುಭ ಆರೈಕೆ
ಶಿಗ್ಗಾವಿ 12 : ಬೆಂಗಳೂರು ವಿಶ್ವವಿದ್ಯಾಲಯದ 60 ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪ್ರತಿಷ್ಠಿತ ಗೌರವಪದವಿ ಪಡೆಯಲಿರುವ ಕರ್ನಾಟಕ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರ ಅನುಕರಣೀಯ ನಾಯಕತ್ವ, ಸಾರ್ವಜನಿಕ ಸೇವೆಗೆ ನೀಡಿದ ಅತ್ಯುತ್ತಮ ಕೊಡುಗೆಗಳು ಮತ್ತು ಸಮಾಜದ ಸುಧಾರಣೆಗೆ ನೀಡಿದ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಸಮರೆ್ಣ ಮತ್ತು ನಮ್ರತೆಯಿಂದ ಜನರಿಗೆ ಸ್ಫೂರ್ತಿ ನೀಡುವ ಮತ್ತು ಸೇವೆ ಸಲ್ಲಿಸುವ ಅವರ ಪ್ರಯಾಣದಲ್ಲಿ ಅವರು ನಿರಂತರವಾಗಿ ಯಶಸ್ಸು ಸಾಧಿಸಲಿ ಎಂದು ಅಭಿನಂದಿಸಿ ಜಿಲ್ಲಾ ವಕ್ಪ ಸಮಿತಿ ಸದಸ್ಯ ಹಾಗೂ ಶಿಗ್ಗಾವಿ ಮಾಜಿ ಅಂಜುಮನ್ ಎ ಇಸ್ಲಾಂ ಸಮಿತಿ ಖಜಾಂಚಿ ಮಹ್ಮದಹನೀಫ್ ಅಂಬೂರ ಶುಭ ಹಾರೈಸಿದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 