ಸ್ಪೀಕರ ಖಾದರಗೆ ಗೌರವ ಡಾಕ್ಟರೇಟ್ ಶುಭ ಆರೈಕೆ

ಸ್ಪೀಕರ ಖಾದರಗೆ ಗೌರವ ಡಾಕ್ಟರೇಟ್ ಶುಭ ಆರೈಕೆ Honorary Doctorate for Speaker Khadara

ಸ್ಪೀಕರ ಖಾದರಗೆ ಗೌರವ ಡಾಕ್ಟರೇಟ್ ಶುಭ ಆರೈಕೆ 

ಶಿಗ್ಗಾವಿ 12  : ಬೆಂಗಳೂರು ವಿಶ್ವವಿದ್ಯಾಲಯದ 60 ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪ್ರತಿಷ್ಠಿತ ಗೌರವಪದವಿ ಪಡೆಯಲಿರುವ ಕರ್ನಾಟಕ ವಿಧಾನಸಭೆ ಸ್ಪೀಕರ್‌ ಯು.ಟಿ. ಖಾದರ್‌ ಅವರ ಅನುಕರಣೀಯ ನಾಯಕತ್ವ, ಸಾರ್ವಜನಿಕ ಸೇವೆಗೆ ನೀಡಿದ ಅತ್ಯುತ್ತಮ ಕೊಡುಗೆಗಳು ಮತ್ತು ಸಮಾಜದ ಸುಧಾರಣೆಗೆ ನೀಡಿದ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಸಮರೆ​‍್ಣ ಮತ್ತು ನಮ್ರತೆಯಿಂದ ಜನರಿಗೆ ಸ್ಫೂರ್ತಿ ನೀಡುವ ಮತ್ತು ಸೇವೆ ಸಲ್ಲಿಸುವ ಅವರ ಪ್ರಯಾಣದಲ್ಲಿ ಅವರು ನಿರಂತರವಾಗಿ ಯಶಸ್ಸು ಸಾಧಿಸಲಿ ಎಂದು ಅಭಿನಂದಿಸಿ ಜಿಲ್ಲಾ ವಕ್ಪ ಸಮಿತಿ ಸದಸ್ಯ ಹಾಗೂ ಶಿಗ್ಗಾವಿ ಮಾಜಿ ಅಂಜುಮನ್ ಎ ಇಸ್ಲಾಂ ಸಮಿತಿ ಖಜಾಂಚಿ ಮಹ್ಮದಹನೀಫ್ ಅಂಬೂರ ಶುಭ ಹಾರೈಸಿದರು.