ವಿಠ್ಠಲ-ರುಕ್ಮೀಣಿ ದರ್ಶನಕ್ಕಾಗಿ ಪಾದಯಾತ್ರೆ
Hiking for the darshan of Vitthala-Rukmini
ಕರ್ನಾಟಕ-ಮಹಾರಾಷ್ಟ್ರ ಲಕ್ಷ್ಯಾಂತರ ಭಕ್ತರ ಆರಾಧ್ಯ ದೆವರಾದ ವಿಠ್ಠಲ-ರುಕ್ಮೀಣಿ ದರ್ಶನಕ್ಕಾಗಿ ಕರ್ನಾಟಕದಿಂದ ಗೋಕಾಕ ತಾಲೂಕಿನ ಬೆನಚಿಮರಡಿ ಗ್ರಾಮದ ಮುತ್ತಪ್ಪಾ ಖಿಲಾರೆ ಇವರ ಮಾರ್ಗದರ್ಶನದಲ್ಲಿ ನೂರಾರು ಸಂತರು ಕಾಲ್ನಡಿಗೆ ಹಾಗೂ ಜೋಡೆತ್ತುಗಳ ಮೂಲಕ ರಾಮಕೃಷ್ಣಾಹರೆ ಪಾರ್ಥನಹಳ್ಳಿ ಗ್ರಾಮದಿಂದ ತೆರಳುತ್ತಿರುವ ದೃಶ್ಯ.
ಕನ್ನಡ ಭಾಷೆಯ ನಾಮಫಲಕಗಳ ಹರಿದು ಹಾಕಿದ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಿ
ಕ್ಷುಲ್ಲಕ ಕಾರಣದಿಂದ ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಹತ್ಯೆ : ಕಿತ್ತೂರು ಪೊಲೀಸರಿಂದ ಆರೋಪಿ ಬಂಧನ
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ 