ವಿಠ್ಠಲ-ರುಕ್ಮೀಣಿ ದರ್ಶನಕ್ಕಾಗಿ ಪಾದಯಾತ್ರೆ
Hiking for the darshan of Vitthala-Rukmini
ಕರ್ನಾಟಕ-ಮಹಾರಾಷ್ಟ್ರ ಲಕ್ಷ್ಯಾಂತರ ಭಕ್ತರ ಆರಾಧ್ಯ ದೆವರಾದ ವಿಠ್ಠಲ-ರುಕ್ಮೀಣಿ ದರ್ಶನಕ್ಕಾಗಿ ಕರ್ನಾಟಕದಿಂದ ಗೋಕಾಕ ತಾಲೂಕಿನ ಬೆನಚಿಮರಡಿ ಗ್ರಾಮದ ಮುತ್ತಪ್ಪಾ ಖಿಲಾರೆ ಇವರ ಮಾರ್ಗದರ್ಶನದಲ್ಲಿ ನೂರಾರು ಸಂತರು ಕಾಲ್ನಡಿಗೆ ಹಾಗೂ ಜೋಡೆತ್ತುಗಳ ಮೂಲಕ ರಾಮಕೃಷ್ಣಾಹರೆ ಪಾರ್ಥನಹಳ್ಳಿ ಗ್ರಾಮದಿಂದ ತೆರಳುತ್ತಿರುವ ದೃಶ್ಯ.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 