ಹರಿ ಮಂದಿರ ಹತ್ತರಗಿ: ಗೋಕುಲ ಅಷ್ಟಮಿ ಉತ್ಸವ
Hari Mandir Hattaragi: Gokula Ashtami Festival
ಯಮಕನಮರಡಿ, 18 ; ದಿ 16ರಿಂದ 18ರವರಿಗೆ ಶ್ರೀ ಕೃಷ್ಣನ ಭಜನೆ. ಕೀರ್ತನೆ. ಶ್ರೀ ಕೃಷ್ಣನ ಜಪ. ತೊಟ್ಟಲ ಕಾರ್ಯಕ್ರಮ. ಹೆಸರಿಡುವ ಕಾರ್ಯಕ್ರಮ. ರಥೋತ್ಸವ. ವಾದ್ಯ ಮೇಳ. ಶ್ರೀ ಮುದ್ದು ಕೃಷ್ಣನ ಹಾಡುಗಳು. ಮೊಸರ ಗಡಿಗೆಯನ್ನು ಶ್ರೀ ವೇಣು ಮಹಾರಾಜರು ಅಮೃತ ಹಸ್ತದಿಂದ ಒಡೆಯಲಾಗಿತ್ತು.
ರಥೋತ್ಸವದಲ್ಲಿ ಶ್ರೀ. ಆನಂದ್ ಮಹಾರಾಜರು ಗೋಸಾವಿ ಚಾಲನೆ ನೀಡಿದರು ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಹಾರಾಷ್ಟ್ರದ ಹಾಗೂ ಕರ್ನಾಟಕದ ಹಾಗೂ ಹತ್ತರಗಿ ಯಮಕಣ ಮರಡಿ ಸುತ್ತಮುತ್ತಲಿನ ಭಕ್ತರು ಉಪಸ್ಥಿತಿ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 