ಹರಿ ಮಂದಿರ ಹತ್ತರಗಿ: ಗೋಕುಲ ಅಷ್ಟಮಿ ಉತ್ಸವ

ಹರಿ ಮಂದಿರ ಹತ್ತರಗಿ: ಗೋಕುಲ ಅಷ್ಟಮಿ  ಉತ್ಸವ Hari Mandir Hattaragi: Gokula Ashtami Festival

ಯಮಕನಮರಡಿ, 18 ; ದಿ 16ರಿಂದ 18ರವರಿಗೆ ಶ್ರೀ ಕೃಷ್ಣನ ಭಜನೆ. ಕೀರ್ತನೆ. ಶ್ರೀ ಕೃಷ್ಣನ ಜಪ. ತೊಟ್ಟಲ  ಕಾರ್ಯಕ್ರಮ. ಹೆಸರಿಡುವ ಕಾರ್ಯಕ್ರಮ. ರಥೋತ್ಸವ. ವಾದ್ಯ ಮೇಳ. ಶ್ರೀ ಮುದ್ದು ಕೃಷ್ಣನ ಹಾಡುಗಳು. ಮೊಸರ  ಗಡಿಗೆಯನ್ನು ಶ್ರೀ ವೇಣು ಮಹಾರಾಜರು ಅಮೃತ ಹಸ್ತದಿಂದ ಒಡೆಯಲಾಗಿತ್ತು.  

ರಥೋತ್ಸವದಲ್ಲಿ ಶ್ರೀ. ಆನಂದ್ ಮಹಾರಾಜರು ಗೋಸಾವಿ ಚಾಲನೆ ನೀಡಿದರು ಕಾರ್ಯಕ್ರಮವನ್ನು  ಯಶಸ್ವಿಯಾಗಿ  ಮಹಾರಾಷ್ಟ್ರದ ಹಾಗೂ ಕರ್ನಾಟಕದ ಹಾಗೂ ಹತ್ತರಗಿ  ಯಮಕಣ ಮರಡಿ  ಸುತ್ತಮುತ್ತಲಿನ ಭಕ್ತರು ಉಪಸ್ಥಿತಿ ಇದ್ದರು.