ಪಟ್ಟಣದಲ್ಲಿ ಹನುಮ ಜಯಂತೋತ್ಸವ
Hanuman Jayanti celebrations in the town
ಪಟ್ಟಣದಲ್ಲಿ ಹನುಮ ಜಯಂತೋತ್ಸವ
ಶಿಗ್ಗಾವಿ 13: ಪಟ್ಟಣದ ಅಂಚೆ ಕಚೇರಿ ಹತ್ತಿರವಿರುವ ಶ್ರೀ ನೇರದೃಷ್ಟಿ ಆಂಜನೇಯ ದೇವಸ್ಥಾನದಲ್ಲಿ ಹನುಮ ಜಯಂತಿ ಮತ್ತು ಧವನದ ಹುಣ್ಣಿಮೆ ನಿಮಿತ್ಯ ವಿಶೇಷ ಪೂಜೆ ಪುನಸ್ಕಾರ, ಕುಂಕುಮಾರ್ಚನೆ, ಅಭಿಷೇಕ, ತೊಟ್ಟಿಲೋತ್ಸವ ನಂತರ ಪ್ರಸಾದ ಸೇವೆ ನೆರವೇರಿತು. ಈ ಸಂದರ್ಭದಲ್ಲಿ ನೇರ ದೃಷ್ಟಿ ಆಂಜನೇಯ ಸೇವಾ ಸಮಿತಿ ಟ್ರಸ್ಟ್ ಪದಾಧಿಕಾರಿಗಳಾದ ಸಿ.ವ್ಹಿ.ಚಿಕ್ಕಮಠ, ಮಹಾದೇವ ಅಡರಕಟ್ಟಿ, ಜಗದೀಶ ಶೇಜವಾಡಕರ, ಚಂದ್ರು ಸೊಲಭಕ್ಕನವರ, ಓಂಕಾರೇಶ್ವರ ಆಲೂರ, ಸಿ.ಎಸ್.ಕಲ್ಲಮನಿ, ಮಂಜು ಭಜಂತ್ರಿ, ಸಿದ್ದು ಮೆಳ್ಳಳ್ಳಿ, ಸುಧಾಕರ ದೈವಜ್ಞ ಸೇರಿದಂತೆ ಮಂಜುನಾಥ ಶೇಜವಾಡಕರ, ಪರಮೇಶ ಅಂದಲಗಿ, ಮಂಜುನಾಥ ಹಾವೇರಿ ಹಾಗೂ ಹೌಸಿಂಗ್ ಬೋರ್ಡ ಕಾಲನಿಯ ಸದ್ಬಕ್ತರು ಉಪಸ್ಥಿತರಿದ್ದರು .ಭಾಕ್ಸ ಸುದ್ದಿ : ಪಟ್ಟಣದ ಕಾರ ನಿಲ್ದಾಣದ ಹತ್ತಿರವಿರುವ ಆಂಜನೇಯನ ಸನ್ನಿಧಿಯಲ್ಲಿ ವೀರ ಕೇಸರಿ ಆಂಜನೇಯ ಸೇವಾ ಸಮಿತಿವತಿಯಿಂದ ಹನುಮ ಜಯಂತಿ ನಿಮಿತ್ಯ ವಿಶೇಷ ಪೂಜೆಯೊಂದಿಗೆ ಅನ್ನ ಸಂತಪರ್ಣೆ ನೇರವೇರಿತು.
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ 