ಪಟ್ಟಣದಲ್ಲಿ ಹನುಮ ಜಯಂತೋತ್ಸವ
Hanuman Jayanti celebrations in the town
ಪಟ್ಟಣದಲ್ಲಿ ಹನುಮ ಜಯಂತೋತ್ಸವ
ಶಿಗ್ಗಾವಿ 13: ಪಟ್ಟಣದ ಅಂಚೆ ಕಚೇರಿ ಹತ್ತಿರವಿರುವ ಶ್ರೀ ನೇರದೃಷ್ಟಿ ಆಂಜನೇಯ ದೇವಸ್ಥಾನದಲ್ಲಿ ಹನುಮ ಜಯಂತಿ ಮತ್ತು ಧವನದ ಹುಣ್ಣಿಮೆ ನಿಮಿತ್ಯ ವಿಶೇಷ ಪೂಜೆ ಪುನಸ್ಕಾರ, ಕುಂಕುಮಾರ್ಚನೆ, ಅಭಿಷೇಕ, ತೊಟ್ಟಿಲೋತ್ಸವ ನಂತರ ಪ್ರಸಾದ ಸೇವೆ ನೆರವೇರಿತು. ಈ ಸಂದರ್ಭದಲ್ಲಿ ನೇರ ದೃಷ್ಟಿ ಆಂಜನೇಯ ಸೇವಾ ಸಮಿತಿ ಟ್ರಸ್ಟ್ ಪದಾಧಿಕಾರಿಗಳಾದ ಸಿ.ವ್ಹಿ.ಚಿಕ್ಕಮಠ, ಮಹಾದೇವ ಅಡರಕಟ್ಟಿ, ಜಗದೀಶ ಶೇಜವಾಡಕರ, ಚಂದ್ರು ಸೊಲಭಕ್ಕನವರ, ಓಂಕಾರೇಶ್ವರ ಆಲೂರ, ಸಿ.ಎಸ್.ಕಲ್ಲಮನಿ, ಮಂಜು ಭಜಂತ್ರಿ, ಸಿದ್ದು ಮೆಳ್ಳಳ್ಳಿ, ಸುಧಾಕರ ದೈವಜ್ಞ ಸೇರಿದಂತೆ ಮಂಜುನಾಥ ಶೇಜವಾಡಕರ, ಪರಮೇಶ ಅಂದಲಗಿ, ಮಂಜುನಾಥ ಹಾವೇರಿ ಹಾಗೂ ಹೌಸಿಂಗ್ ಬೋರ್ಡ ಕಾಲನಿಯ ಸದ್ಬಕ್ತರು ಉಪಸ್ಥಿತರಿದ್ದರು .ಭಾಕ್ಸ ಸುದ್ದಿ : ಪಟ್ಟಣದ ಕಾರ ನಿಲ್ದಾಣದ ಹತ್ತಿರವಿರುವ ಆಂಜನೇಯನ ಸನ್ನಿಧಿಯಲ್ಲಿ ವೀರ ಕೇಸರಿ ಆಂಜನೇಯ ಸೇವಾ ಸಮಿತಿವತಿಯಿಂದ ಹನುಮ ಜಯಂತಿ ನಿಮಿತ್ಯ ವಿಶೇಷ ಪೂಜೆಯೊಂದಿಗೆ ಅನ್ನ ಸಂತಪರ್ಣೆ ನೇರವೇರಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 