ಗುರುರಾಜ ವಿರಕ್ತಮಠ ಗೆ ಪಿಹೆಚ್ಡಿ
Gururaja Viraktamath to Ph.D
ಗುರುರಾಜ ವಿರಕ್ತಮಠ ಗೆ ಪಿಹೆಚ್ಡಿ
ಮಹಾಲಿಂಗಪುರ 3 : ಸ್ಥಳೀಯ ಸಂಸ್ಕೃತ ಸ್ನಾತಕೋತ್ತರ ಪಧವೀಧರ ಗುರುರಾಜ ವಿರಕ್ತಮಠ ಅವರು ಮುಧೋಳ ತಾಲೂಕಿನ ಜಾನಪದ ಪ್ರದರ್ಶನ ಕಲೆಗಳು ಕುರಿತು ಮಂಡಿಸಿದ ಪಿಹೆಚ್ಡಿ ಪ್ರಬಂಧ ಸ್ವೀಕಾರವಾಗಿದ್ದು, ಹಂಪಿ ಕನ್ನಡ ವಿಶ್ವವಿದ್ಯಾಲಯದ ಜನಪದ ಅಧ್ಯಯನ ವಿಭಾಗದ ಡಾ. ಬಿ.ಆರ್.ಮಂಜುನಾಥ ಮಾರ್ಗದರ್ಶನ ಮಾಡಿದ್ದರು. ಗುರುರಾಜ ಅವರ ಪ್ರಬಂಧಕ್ಕೆ ಘಟಿಕೋತ್ಸವದಲ್ಲಿ ಪಿಎಚ್ಡಿ ಪ್ರಧಾನ ಮಾಡಲು ಕುಲಸಚಿವರು ಅರ್ಹತಾಪತ್ರ ನೀಡಿದ್ದಾರೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 