ದಿ. 16 ರಿಂದ ಹರಿ ಮಂದಿರದಲ್ಲಿ ಗೋಕುಲಷ್ಟಮಿ ಹಬ್ಬ
Gokulashtami festival at Hari Mandir from 16th
ಯಮಕನಮರಡಿ, 14 ; ಸಮೀಪದ ಹತ್ತರಿಗಿ ಹರಿ ಮಂದಿರದಲ್ಲಿ ಪ್ರತಿವರ್ಷದ ಪದ್ಧತಿಯಂತೆ ಶ್ರಾವಣ ವೈದ್ಯ ಅಷ್ಟಮಿ ಶನಿವಾರ ದಿ. 16 ರಿಂದ 18ರವರೆಗೆ ಗೋಕುಲಷ್ಟಮಿ ಆಚರಿಸಲಿದ್ದು 16 ರಂದು ರಾತ್ರಿ ಶ್ರೀ ಕೃಷ್ಣ ಜನ್ಮ ಕೀರ್ತನೆ ರವಿವಾರ 17 ರಂದು ಪಾರಣಿ ಪ್ರವಚನ ಮತ್ತು ಭಜನೆ ಸೋಮವಾರ ದಿನಾಂಕ 18 ರಂದು ಗೋಪಾಳ ಕಾಲ ಹಾಗೂ ಮಹಾಪ್ರಸಾದ ಭಕ್ತರಿಗೆ ಆಶೀರ್ವಾದ ಇತ್ಯಾದಿ ಕಾರ್ಯಕ್ರಮಗಳು ಜರುಗಲಿವೆ.
ಕಾರ್ಯಕ್ರಮದಲ್ಲಿ ಅಪಾರ ಕಲಾವಿದರು ಆಗಮಿಸಿ ತಮ್ಮ ಕಲಾ ಪ್ರದರ್ಶನವನ್ನು ನೀಡಲಿದ್ದಾರೆ ಈ ಉತ್ಸವ ಅತ್ಯಂತ ಭಕ್ತಿ ಭಾವಗಳಿಂದ ಆಚರಿಸಲಾಗುತ್ತಿದೆ ಸಕಲ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ಕೃಷ್ಣನ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಮಠದ ಪೀಠಾಧಿಪತಿಗಳಾದ ಡಾ. ಆನಂದ ಮಹಾರಾಜ್ ಗೋಸಾವಿ ತಿಳಿಸಿದ್ದಾರೆ ಸರ್ವೇ ಜನ ಸುಖಿನೋ ಭವಂತು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 