ಚಿತ್ರಕಲಾ ಶಿಕ್ಷಕರಿಂದ ಸ್ವಂತ ಖಚರ್ಿನಲ್ಲಿ ಗೋಡೆಗಳಿಗೆ ಮೆರಗು
ಯಲ್ಲಾಪುರ 30 : ತಾಲೂಕಿನ ಸರಕಾರಿ ಪ್ರೌಢಶಾಲೆ ಚಿತ್ರಕಲಾ ಶಿಕ್ಷಕರು ಗುರುವಾರ ಪಟ್ಟಣದ ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯ ಅಧಿಕಾರಿಗಳ(ಬಿಆರ್ಸಿ) ಕಛೇರಿಯ ಕಂಪೌಂಡ ಗೋಡೆಗಳಿಗೆ ಹಸೆ ಚಿತ್ರ(ವಲರ್ಿ ಆಟರ್್)ಬಿಡಿಸುವ ಮೂಲಕ ಕಳೆಗುಂದಿದ್ದ ಗೋಡೆಗಳಿಗೆ ಕಲೆಯ ಮೆರಗು ನೀಡಿದ್ದಾರೆ. ಇಂದಿನ ದಿನಗಳಲ್ಲಿ ಅನುದಾನವಿದ್ದರೂ ಸರಿಯಾಗಿ ಬಳಸಿಕೊಳ್ಳದೇ ಇರುವದನ್ನು ಕಾಣುಬಹುದಾಗಿದೆ ಆದರೆ ಬಿ ಆರ್ಸಿ ಕಛೇರಿಯ ಸಿಬ್ಬಂದಿಗಳು ಸರಕಾರದ ಯಾವದೇ ಅನುದಾನವಿಲ್ಲದೇ ಸ್ವಂತ ಖಚರ್ಿನಲ್ಲಿ ಗೋಡೆಗಳಿಗೆ ಬಣ್ಣ ಬಳಿದು ಕಲೆಯ ಅರಳುವಿಕೆಗೆ ಕೈಜೋಡಿಸಿದ್ದಾರೆ. ಉತ್ತಮ ಕಾರ್ಯದಿಂದ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ವಿಸನ್ ಯಲ್ಲಾಪುರ ವಾಟ್ಸ್ಪ್ ಕುಟುಂಬದಿಂದ ಆಯ್ ಬಿ ಉದ್ಯಾನವನ ವಲರ್ಿ ಚಿತ್ರದಿಂದ ಸುಂದರಗೊಳಿಸಿ ಅತ್ಯುತ್ತಮ ಕಾರ್ಯಕ್ರಮವನ್ನು ನೀಡಿದ್ದು ಪ್ರೇರಣೆಯಾಗಿ ಬಿ ಆರ್ ಸಿ ಕಚೇರಿಯನ್ನು ಸುಂದರಗೊಳಿಸಲು ಪಣತೊಟ್ಟು ಕಾರ್ಯನಿರತರಾಗಿದ್ದಾರೆ.ಯಾವದೇ ಉತ್ತಮ ಸಾರ್ಥಕ ಕಾರ್ಯಕ್ಕೆ ಎಲ್ಲರಿಂದಲೂ ಸ್ಪಂದನೆ ದೊರೆಯುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಬಿಸಗೋಡ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಕಲಾವಿದ ಸತೀಶ ಯಲ್ಲಾಪುರ ಮಾರ್ಗದರ್ಶನದಲ್ಲಿ ತಾಲೂಕಿನ ಚಿತ್ರಕಲಾ ಶಿಕ್ಷಕರು ಹಸೆ ಚಿತ್ರವನ್ನು ಬಿಡಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 