ಗಣೇಶ್ ಗ್ರೂಪ್‌ಅಪ್ ಬಾಯ್ಸ್‌ ಸಂಘ: 200 ಯುವಕರು ರಕ್ತದಾನ

ಗಣೇಶ್ ಗ್ರೂಪ್‌ಅಪ್ ಬಾಯ್ಸ್‌ ಸಂಘ: 200 ಯುವಕರು ರಕ್ತದಾನ Ganesh Group of Boys Association: 200 youth donate blood

ಬಳ್ಳಾರಿ 31: ನಗರದ 8ನೇ ವಾರ್ಡ ಅಂದ್ರಳ್‌ನ ಜನತಾ ಕಾಲೋನಿ 2 ಕ್ರಾಸ್‌ನಲ್ಲಿ ಗಣೇಶ್‌ಗ್ರೂಪ್‌ಅಪ್ ಬಾಯ್ಸ್‌ಯುವಕರ ಸಂಘದಿಂದ ಬಳ್ಳಾರಿ ಬಿಮ್ಸ್‌ಆಸ್ಪತ್ರೆಯರಕ್ತಕೇಂದ್ರದ ಸಂಯುಕ್ತಾಶ್ರಯದಲ್ಲಿಗಣೇಶೋತ್ಸವದ ನಿಮಿತ್ತ ಭಾನುವಾರ ನಡೆದ ರಕ್ತದಾನ ಶಿಬಿರದಲ್ಲಿ 200 ಯುವಕರು ರಕ್ತದಾನ ಮಾಡಿದರು.

ಅಗಸ್ಟ್‌ 27 ರಂದು ಮುಂಜಾನೆಗಣಪತಿಯ ಮೂರ್ತಿ ಪ್ರತಿಷ್ಠಾಪಿಸಿ 5 ದಿನಗಳಕಾಲ ವಿಗ್ನನಿವಾರಕನಿಕೆ ವಿಷೇಶ ಪೂಜೆಗಳನ್ನು ಸಲ್ಲಿಸಿ ಭಕ್ತಿ ಗೀತೆಗಳ ಹಾಕಿ ಮಕ್ಕಳಿಂದ ನೃತ್ಯಕಾರ್ಯಕ್ರಮ ಗಳುವಜರುಗಿದವು. ಕೋನೆಯ ದಿನವಾದ ನಿನ್ನೆರಕ್ತದಾನ ಶಿಬಿರ ಮತ್ತು ಸುಮಾರು 1000 ಸಾವಿರಕ್ಕೂ ಹೆಚ್ಚು ಜನರಿಗೆಅನ್ನದಾನಕಾರ್ಯಕ್ರಮವನ್ನು ಏರಿ​‍್ಡಸಿದ್ದರು.ನಂತರ ವಿಘ್ನ ನಿವಾರಕನನ್ನುಅದ್ಧೂರಿ ಮೆರವಣಿಗೆಯಲ್ಲಿಕೊಂಡೊಯ್ದು ನಿಮಜ್ಜನ ಮಾಡಲಾಯಿತು ಅಂದ್ರಳ್ ವಾರ್ಡಿನಜನರೆಲ್ಲಾ ಮೆರವಣಿಗೆಯಲ್ಲಿ ಭಾಗವಹಿಸಿ ಗಣೇಶನಿಗೆಜೈಕಾರ ಹಾಕಿದರು.ಮೆರವಣಿಗೆಯುದ್ದಕ್ಕೂಎಲ್ಲೆಡೆ ಭಗವಾದ್ವಜಗಳು ರಾರಾಜಿಸಿದವು. ಡಿಜೆ ವಾದ್ಯಗಳಿಗೆ ಯುವರುಡ್ಯಾನ್ಸ್‌ ಮಾಡುವ ಮೂಲಕ ಗಮನ ಸೆಳೆದರು.

ಗಣೇಶನ ಮೆರವಣಿಗೆಯ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು. ಈ ಕಾರ್ಯಕ್ರಮದಅಧ್ಯಕ್ಷತೆಯನ್ನುಯುವಕರಾದ ವಿನಯ್, ಮಠಿಕಂಟ, ವೇಣು, ಗೌತಮ್, ವಂಶಿ, ಕಾರ್ತಿಕ್ , ಸುರೇಶ್, ಭುವೇಂದ್ರ, ಶಿವಕುಮಾರ್, ವಿಶಾಲ್, ತಿಪ್ಪೇಶ್ವಾಮಿ, ರಾಮಚಂದ್ರ ವಾರ್ಡಿನಇನ್ನು ಅನೇಕ ಮುಖಂಡರು, ಯುವಕರು, ಮಹಿಳೆಯರು ಸರ್ವಗಣೇಶ್ ಭಕ್ತದಿಗಳು ಭಾಗವಹಿಸಿದ್ದರು.