ಗಣೇಶ್ ಗ್ರೂಪ್ಅಪ್ ಬಾಯ್ಸ್ ಸಂಘ: 200 ಯುವಕರು ರಕ್ತದಾನ
Ganesh Group of Boys Association: 200 youth donate blood
ಬಳ್ಳಾರಿ 31: ನಗರದ 8ನೇ ವಾರ್ಡ ಅಂದ್ರಳ್ನ ಜನತಾ ಕಾಲೋನಿ 2 ಕ್ರಾಸ್ನಲ್ಲಿ ಗಣೇಶ್ಗ್ರೂಪ್ಅಪ್ ಬಾಯ್ಸ್ಯುವಕರ ಸಂಘದಿಂದ ಬಳ್ಳಾರಿ ಬಿಮ್ಸ್ಆಸ್ಪತ್ರೆಯರಕ್ತಕೇಂದ್ರದ ಸಂಯುಕ್ತಾಶ್ರಯದಲ್ಲಿಗಣೇಶೋತ್ಸವದ ನಿಮಿತ್ತ ಭಾನುವಾರ ನಡೆದ ರಕ್ತದಾನ ಶಿಬಿರದಲ್ಲಿ 200 ಯುವಕರು ರಕ್ತದಾನ ಮಾಡಿದರು.
ಅಗಸ್ಟ್ 27 ರಂದು ಮುಂಜಾನೆಗಣಪತಿಯ ಮೂರ್ತಿ ಪ್ರತಿಷ್ಠಾಪಿಸಿ 5 ದಿನಗಳಕಾಲ ವಿಗ್ನನಿವಾರಕನಿಕೆ ವಿಷೇಶ ಪೂಜೆಗಳನ್ನು ಸಲ್ಲಿಸಿ ಭಕ್ತಿ ಗೀತೆಗಳ ಹಾಕಿ ಮಕ್ಕಳಿಂದ ನೃತ್ಯಕಾರ್ಯಕ್ರಮ ಗಳುವಜರುಗಿದವು. ಕೋನೆಯ ದಿನವಾದ ನಿನ್ನೆರಕ್ತದಾನ ಶಿಬಿರ ಮತ್ತು ಸುಮಾರು 1000 ಸಾವಿರಕ್ಕೂ ಹೆಚ್ಚು ಜನರಿಗೆಅನ್ನದಾನಕಾರ್ಯಕ್ರಮವನ್ನು ಏರಿ್ಡಸಿದ್ದರು.ನಂತರ ವಿಘ್ನ ನಿವಾರಕನನ್ನುಅದ್ಧೂರಿ ಮೆರವಣಿಗೆಯಲ್ಲಿಕೊಂಡೊಯ್ದು ನಿಮಜ್ಜನ ಮಾಡಲಾಯಿತು ಅಂದ್ರಳ್ ವಾರ್ಡಿನಜನರೆಲ್ಲಾ ಮೆರವಣಿಗೆಯಲ್ಲಿ ಭಾಗವಹಿಸಿ ಗಣೇಶನಿಗೆಜೈಕಾರ ಹಾಕಿದರು.ಮೆರವಣಿಗೆಯುದ್ದಕ್ಕೂಎಲ್ಲೆಡೆ ಭಗವಾದ್ವಜಗಳು ರಾರಾಜಿಸಿದವು. ಡಿಜೆ ವಾದ್ಯಗಳಿಗೆ ಯುವರುಡ್ಯಾನ್ಸ್ ಮಾಡುವ ಮೂಲಕ ಗಮನ ಸೆಳೆದರು.
ಗಣೇಶನ ಮೆರವಣಿಗೆಯ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಈ ಕಾರ್ಯಕ್ರಮದಅಧ್ಯಕ್ಷತೆಯನ್ನುಯುವಕರಾದ ವಿನಯ್, ಮಠಿಕಂಟ, ವೇಣು, ಗೌತಮ್, ವಂಶಿ, ಕಾರ್ತಿಕ್ , ಸುರೇಶ್, ಭುವೇಂದ್ರ, ಶಿವಕುಮಾರ್, ವಿಶಾಲ್, ತಿಪ್ಪೇಶ್ವಾಮಿ, ರಾಮಚಂದ್ರ ವಾರ್ಡಿನಇನ್ನು ಅನೇಕ ಮುಖಂಡರು, ಯುವಕರು, ಮಹಿಳೆಯರು ಸರ್ವಗಣೇಶ್ ಭಕ್ತದಿಗಳು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 