ಮಾಜಿ ಸಚಿವ ಶ್ರೀಮಂತ ಪಾಟೀಲಗೆ ಸನ್ಮಾನ
Former Minister Shrimant Patil honored
ಸಂಬರಗಿ 19: ಶಿವ ಛತ್ರಪತಿ ಮಹಾರಾಜರ ಪ್ರತಿಮೆ ಲೋಕಾರೆ್ಣ ಕಾರ್ಯಕ್ರಮಗಳಲ್ಲಿ ಸಿಂಹಪಾಲು ಪಡೆದಿದ್ದಕ್ಕಾಗಿ ಶಿನಾಳ ಗ್ರಾಮದ ಮರಾಠಾ ಸಮುದಾಯದ ಮುಖ್ಯಸ್ಥ ಗ್ರಾಮ ಪಂಚಾಯತ್ ಸದಸ್ಯ ಅಶೋಕ್ ಡಿ ಪಾಟೀಲ್ ನೇತೃತ್ವದಲ್ಲಿ ಕೆಂಪವಾಡ ಕಾರ್ಖಾನೆಯಲ್ಲಿ ಮಾಜಿ ಸಚಿವ ಶ್ರೀಮಂತ್ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.
ಶ್ರೀಮಂತ ಪಾಟೀಲ ಮಾತನಾಡಿ ಸಮಾಜವನ್ನು ಅಭಿವೃದ್ಧಿಪಡಿಸುವುದು ನನ್ನ ಗುರಿ ಮತ್ತು ಸಮಾಜದ ತಳಮಟ್ಟದಲ್ಲಿರುವ ಜನರು ಸುಧಾರಿಸಬೇಕು ಎಂದು ಹೇಳಿದರು. ನಾನು ಯಾವಾಗಲೂ ಅದಕ್ಕಾಗಿ ಪ್ರಯತ್ನಿಸಿದ್ದೇನೆ. ಸಮಾಜದ ಎಲ್ಲ ಜನರ ಸಹಕಾರದಿಂದ ನಾನು ಉನ್ನತ ಸ್ಥಾನವನ್ನು ತಲುಪಿದ್ದರೂ, ಹಿಂದಿನ ಸಮಾಜದ ಸಮಸ್ಯೆಗಳನ್ನು ನಾನು ಮರೆತಿಲ್ಲ. ಸಮಾಜವನ್ನುಅಭಿವೃದ್ಧಿಪಡಿಸುವುದು ನನ್ನ ಗುರಿ.
ಹಿಮ್ಮತ್ ಪಾಟೀಲ್ ರಾಮಚಂದ್ರ ಕವ್ಟೇಕರ್, ಶಿವಾಜಿ ಪಾಟೀಲ್ ರಾಮನ್ ಪಾಟೀಲ್ ಇಂದ್ರಜಿತ್ ಕವ್ಟೇಕರ್ ನಾನಾ ಕವ್ಟೇಕರ್ ಉಪಸ್ಥಿತರಿದ್ದರು. ಫೋಟೋ ಶಿನಾಳ ಗ್ರಾಮದ ಮರಾಠಾ ಸಮುದಾಯದ ಮುಖ್ಯಸ್ಥ ಅಶೋಕ್ ಡಿ ಪಾಟೀಲ್ ನೇತೃತ್ವದಲ್ಲಿ ಶ್ರೀಮಂತ್ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. ರಾಮನ್ ಪಾಟೀಲ್ ಮತ್ತು ಇತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 