ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಎಸ್ಡಿಎಂಸಿ ರಚಿಸುವ ಜತೆಗೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ನೇಮಕ
Formation of a new SDMC at the Government Higher Primary School, along with appointment of a Preside
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಎಸ್ಡಿಎಂಸಿ ರಚಿಸುವ ಜತೆಗೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ನೇಮಕ
ಕಂಪ್ಲಿ:29. ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಎಸ್ಡಿಎಂಸಿ ರಚಿಸುವ ಜತೆಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರನ್ನು ಮಂಗಳವಾರ ನೇಮಕ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಶಿವರಾಜಕುಮಾರ, ಉಪಾಧ್ಯಕ್ಷರಾಗಿ ಕುರಿ ಹನುಮಂತಮ್ಮ, ಸದಸ್ಯರಾಗಿ ಸಿ.ಡಿ.ಗಾದೆಪ್ಪ, ಗೊಲ್ಲರ ಅಂಜಿನಿ, ಎಸ್.ಗಾದಿಲಿಂಗಪ್ಪ, ಕೆಂಗೂರಿ ರಾಮಲ್ಲಿ, ಒಂಟೆಕುಂಟೆ ಪಂಪಾಪತಿ, ಸಂಕ್ಟಿ ಅಂಜಿನಪ್ಪ, ಲಿಗಾಡಿ ತಿಪ್ಪಯ್ಯ, ಗೊರವರ ಗಾದಿಲಿಂಗಪ್ಪ, ಒಂಟೆಕುಂಟೆ ನಾಗೇಶ್ವರಿ, ಬಳ್ಳಾರಿ ತಾಯಮ್ಮ, ಗೊರವರ ಲಕ್ಷ್ಮಿ, ಲಿಮಾ, ಕರೇಗೌಡ್ರು ನಿರ್ಮಲ, ಗೊಲ್ಲರ ಪಕ್ಕೀರಮ್ಮ, ಕಾನೂನು ವನಜಾಕ್ಷಿ ಇವರು ಸರ್ವಾನುಮತದಿಂದ ಆಯ್ಕೆಗೊಂಡದರು.ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಪೂಜಾರಿ ಈರಮ್ಮ ರಮೇಶ, ಉಪಾಧ್ಯಕ್ಷ ಎನ್.ನಾಗರಾಜ, ಸದಸ್ಯರು ಹಾಗೂ ಸಿಂಡಿಕೇಟ್ ಸದಸ್ಯ ಶಿವಕುಮಾರ, ಮುಖ್ಯಗುರು ಹೆಚ್.ಪಿ.ಸೋಮಶೇಖರ, ಮುಖಂಡರಾದ ಕುಂಬಾರು ವಿರುಪಾಕ್ಷಪ್ಪ, ದೇವರಮನೆ ಮಲ್ಲಿಕಾರ್ಜುನ, ವಡ್ಡರ ಜಡೆಪ್ಪ, ಸಿ.ಡಿ.ಕುಮಾರಸ್ವಾಮಿ, ಕುರಿ ಕರಿಬಸಪ್ಪ, ಗೌಡ್ರು ಸುರೇಶಗೌಡ, ಉಮೇಶಗೌಡ, ಗೌಡ್ರು ಸಿದ್ದಯ್ಯ, ದೇವರಮನೆ ಪಂಪಾಪತಿ, ಗಂಗಾಧರ ಸೇರಿದಂತೆ ಅನೇಕರಿದ್ದರು. ನಂತರ ನೂತನ ಆಡಳಿತ ಮಂಡಳಿಯ ಸರ್ವರಿಗೂ ಮಾಲಾರೆ್ಣಯೊಂದಿಗೆ ಗೌರವಿಸಲಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 